ಪಾಲಿಬೆಟ್ಟ ಲಯನ್ಸ್ನಿಂದ ಮಾಸ್ಕ್ ವಿತರಣೆಪಾಲಿಬೆಟ್ಟ, ಏ. 22: ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ತಡೆಗೆ ಸರಕಾರಗಳು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಶುಚಿತ್ವವನ್ನು
ನಿಧನಮೂರ್ನಾಡು ಕೋಡಂಬೂರು ಗ್ರಾಮ ನಿವಾಸಿ, ಮಲೆಯಡ ಲೋಕೇಶ್ (ಡಿಕ್ಕಿ -53) ಅವರು ತಾ. 22 ರಂದು ನಿಧನರಾದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದು; ಅಂತ್ಯಕ್ರಿಯೆ ತಾ. 23
ಕೇಂದ್ರ ಸರಕಾರದ ಪ್ರಶಂಸೆಯಿಂದ ಕೊಡಗಿನ ಹೊಣೆ ಹೆಚ್ಚಿದೆಮಡಿಕೇರಿ, ಏ. 21: ಕಳೆದ ಮಾರ್ಚ್ 19 ರಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿರ್ಬಂಧದೊಂದಿಗೆ; ಗಡಿ ಚೆಕ್‍ಪೋಸ್ಟ್‍ಗಳನ್ನು ಸಂಪೂರ್ಣ ಬಂದ್‍ಗೊಳಿಸಿದ ಪರಿಣಾಮ; ದೇವರ ದಯೆಯಿಂದ ನಮ್ಮ ಜಿಲ್ಲೆ
ಲಾಕ್ಡೌನ್ ಉಲ್ಲಂಘನೆ : ಏಳು ಮಂದಿ ಬಂಧನಸಿದ್ದಾಪುರ, ಏ.22: ಲಾಕ್‍ಡೌನ್ ಉಲ್ಲಂಘನೆ ಮಾಡಿ ವಾಲಿಬಾಲ್ ಆಟವಾಡುತ್ತಿದ್ದವರ ಯುವಕರ ಮೇಲಿನ ಆರೋಪದಡಿಯಲ್ಲಿ 7ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ಸೋಮವಾರದಂದು
ಜೂಜು ಅಡ್ಡೆ ಮೇಲೆ ದಾಳಿ : 9 ಮಂದಿ ಬಂಧನಮಡಿಕೇರಿ, ಏ. 21: ಖಚಿತ ಮಾಹಿತಿ ಆಧರಿಸಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕೊಡಗು ಜಿಲ್ಲಾ ಅಪರಾಧ ಪತ್ತೆದಳ 9 ಮಂದಿ ಜೂಜುಕೋರರನ್ನು ಬಂಧಿಸಿದೆ. ಸುಂಟಿಕೊಪ್ಪ