ತ್ಯಾಜ್ಯ ವಿಂಗಡಣೆ: ತಾ.12ರಂದು ಸಭೆನಾಪೋಕು, ಸೆ. 9: ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವ್ಯಾಪಾರ ವಹಿವಾಟು ಸಂದರ್ಭ ಉತ್ಪತ್ತಿಯಾಗುವ ಪ್ಲಾಸ್ಟಿಕ್, ಒಣಕಸ ಹಾಗೂ ಇತರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯಿತಿಯ ಕಸಕೊಡವ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿ ಹಲವರುಮಡಿಕೇರಿ, ಸೆ. 8: ರಾಜ್ಯದಲ್ಲಿ ಕಳೆದ ಹದಿನಾಲ್ಕು ತಿಂಗಳ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಂಡು ಇದೀಗ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಬಿ.ಎಸ್.ಕ್ರೈಸ್ತಮಾತೆ ಮರಿಯಮ್ಮ ಜನ್ಮದಿನೋತ್ಸವಮಡಿಕೇರಿ, ಸೆ. 8: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಡಿನೆಲ್ಲೆಡೆ ವಿವಿಧ ಚರ್ಚ್‍ಗಳಲ್ಲಿ ಇಂದು ಏಸುವಿನ ಮಾತೆ ಮರಿಯಮ್ಮ ಅವರ ಜನ್ಮೋತ್ಸವ ಆಚರಣೆ ಯೊಂದಿಗೆ, ಬಲಿಪೂಜೆ,ಆನೆಚೌಕೂರು ಹೆದ್ದಾರಿಯಲ್ಲಿ ಮೇಲು ರಸ್ತೆ ಸಾಧ್ಯತೆಗೋಣಿಕೊಪ್ಪಲು, ಸೆ. 8: ಹುಣಸೂರು ಗೋಣಿಕೊಪ್ಪಲು ನಡುವಿನ ಆನೆಚೌಕೂರು ಅಂತರಾಜ್ಯ ಹೆದ್ದಾರಿಯಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಗಂಭೀರ ಚಿಂತನೆ ನಡೆದಿದೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಣಾಉರುಳುತ್ತಿರುವ ಬಂಡೆಕಲ್ಲುಗಳು..!ಪೆರಾಜೆ, ಸೆ. 8: ಮಡಿಕೇರಿ ತಾಲೂಕಿನ ಪೆರಾಜೆಯ ಕೊಳಿಕ್ಕಿಮಲೆ ಬೆಟ್ಟದಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿರುವದು ಸ್ಥಳೀಯರ ಆತಂಕಕ್ಕೆ ಎಡೆಮಾಡಿದೆ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿಬಂದಿದೆ.
ತ್ಯಾಜ್ಯ ವಿಂಗಡಣೆ: ತಾ.12ರಂದು ಸಭೆನಾಪೋಕು, ಸೆ. 9: ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವ್ಯಾಪಾರ ವಹಿವಾಟು ಸಂದರ್ಭ ಉತ್ಪತ್ತಿಯಾಗುವ ಪ್ಲಾಸ್ಟಿಕ್, ಒಣಕಸ ಹಾಗೂ ಇತರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯಿತಿಯ ಕಸ
ಕೊಡವ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿ ಹಲವರುಮಡಿಕೇರಿ, ಸೆ. 8: ರಾಜ್ಯದಲ್ಲಿ ಕಳೆದ ಹದಿನಾಲ್ಕು ತಿಂಗಳ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಂಡು ಇದೀಗ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಬಿ.ಎಸ್.
ಕ್ರೈಸ್ತಮಾತೆ ಮರಿಯಮ್ಮ ಜನ್ಮದಿನೋತ್ಸವಮಡಿಕೇರಿ, ಸೆ. 8: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಡಿನೆಲ್ಲೆಡೆ ವಿವಿಧ ಚರ್ಚ್‍ಗಳಲ್ಲಿ ಇಂದು ಏಸುವಿನ ಮಾತೆ ಮರಿಯಮ್ಮ ಅವರ ಜನ್ಮೋತ್ಸವ ಆಚರಣೆ ಯೊಂದಿಗೆ, ಬಲಿಪೂಜೆ,
ಆನೆಚೌಕೂರು ಹೆದ್ದಾರಿಯಲ್ಲಿ ಮೇಲು ರಸ್ತೆ ಸಾಧ್ಯತೆಗೋಣಿಕೊಪ್ಪಲು, ಸೆ. 8: ಹುಣಸೂರು ಗೋಣಿಕೊಪ್ಪಲು ನಡುವಿನ ಆನೆಚೌಕೂರು ಅಂತರಾಜ್ಯ ಹೆದ್ದಾರಿಯಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಗಂಭೀರ ಚಿಂತನೆ ನಡೆದಿದೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಣಾ
ಉರುಳುತ್ತಿರುವ ಬಂಡೆಕಲ್ಲುಗಳು..!ಪೆರಾಜೆ, ಸೆ. 8: ಮಡಿಕೇರಿ ತಾಲೂಕಿನ ಪೆರಾಜೆಯ ಕೊಳಿಕ್ಕಿಮಲೆ ಬೆಟ್ಟದಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿರುವದು ಸ್ಥಳೀಯರ ಆತಂಕಕ್ಕೆ ಎಡೆಮಾಡಿದೆ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿಬಂದಿದೆ.