ಗಾಯಗೊಂಡಿದ್ದ ಕಾಡು ಕೋಣ ಸಾವುಗೋಣಿಕೊಪ್ಪ ವರದಿ, ಏ. 30 : ಗಾಯಗೊಂಡು ನಿತ್ರಾಣದಲ್ಲಿದ್ದ ಕಾಡು ಕೋಣ ರಕ್ಷಣೆಗೆ ನಡೆದ ಕಾರ್ಯಾಚರಣೆ ಸಂದರ್ಭ ಕಾಡು ಕೋಣ ಸಾವಿಗೀಡಾದ ಘಟನೆ ಸಂಭವಿಸಿದೆ. ಕೋಣಕ್ಕೆ ಸುಮಾರು
ಕೊಡಗಿನ ಗಡಿಯಾಚೆಕೊರೊನಾ ವಾರಿಯರ್ಸ್‍ಗೆ ರೂ. 30 ಲಕ್ಷ ಪರಿಹಾರ ಬೆಂಗಳೂರು, ಏ. 30: ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿ ಕೋವಿಡ್
ಸಮಯ ಸಿಕ್ಕಿದೆ ಚೆÀನ್ನಾಗಿ ಓದಿಈ ಮಾಹಾಮಾರಿ ಕೊರೊನಾ ತನ್ನ ರೌದ್ರಾವತಾರವನ್ನು ಎಲ್ಲೆಡೆ ಮುಂದುವರಿಸಿದ ಪರಿಣಾಮ ನಾವೆಲ್ಲರೂ ಗೃಹ ಬಂಧನಕ್ಕೆ ಒಳಗಾಗಿದ್ದೇವೆ. ಮೇ. 3 ರವರೆಗೂ ಲಾಕ್‍ಡೌನ್ ಜಾರಿಯಲ್ಲಿದೆ. ನಾವೆಲ್ಲರೂ ಮನೆಯಲ್ಲೇ ಇರಬೇಕಾಗಿದೆ
ಕೃಷಿ ಜಮೀನಿಗೆ ತೆರಳಲು ಹೈರಾಣಾಗುತ್ತಿರುವ ಕೃಷಿಕರು... ಲಾಕ್‍ಡೌನ್‍ನಿಂದಾಗಿ ಕೃಷಿ ಜಮೀನಿಗೆ ತೆರಳಲು ಕೃಷಿಕರು ಪರದಾಡುತ್ತಿರುವ ಪ್ರಸಂಗ ಕುಶಾಲನಗರದಲ್ಲಿ ನಿರ್ಮಾಣಗೊಂಡು ತಿಂಗಳು ಕಳೆದಿವೆ. ಆದರೇನು ಸಮಸ್ಯೆಗೆ ಪರಿಹಾರ ಕಾಣುತ್ತಿಲ್ಲ ಎಂಬ ಕೊರಗು ಅನೇಕ ಕೃಷಿಕರನ್ನು ಚಿಂತೆಗೀಡುಮಾಡಿದೆ.
ಸದ್ದು ಇಲ್ಲದೇ ಸುದ್ದಿಯೂ ಆಗದೇ ಸೇವೆಯಲ್ಲಿರುವ ದಂಪತಿಗಳುಬಲಗೈಯಲ್ಲಿ ಕೊಟ್ಟದ್ದು ಎಡಗೈ ಗೂ ಗೊತ್ತಾಗಬಾರದು ಎಂದು ಕೆಲವರು ಜನಸೇವೆಯನ್ನು ಮಾಡುತ್ತಾರೆ. ಇನ್ನು ಕೆಲವರು ಸುದ್ದಿ ಮಾಧ್ಯಮಗಳಲ್ಲಿ ಯಾವ ಕಾರಣಕ್ಕೂ ನಮ್ಮ ಸೇವೆ ಬರಬಾರದು ಎಂದು ಭಾವಿಸಿರುತ್ತಾರೆ.