ಇಂದು ಪ್ರವೇಶ ದ್ವಾರ ಉದ್ಘಾಟನೆಮಡಿಕೇರಿ, ಜು. 5: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದಿಂದ ನೂತನ ಪ್ರವೇಶ ದ್ವಾರದ ಗೇಟ್ ಉದ್ಘಾಟನೆ ಹಾಗೂ ಸುದ್ದಿ ಸಂಚಿಕೆಯ ಬಿಡುಗಡೆ
ಅಕ್ರಮ ಮದ್ಯವಶಮಡಿಕೇರಿ, ಜು. 5: ಕೇಂಬುಕೊಲ್ಲಿ ತಿರುವಿನಲ್ಲಿ ಆಟೋರಿಕ್ಷಾದಲ್ಲಿ (ಕೆ.ಎ. 12 ಬಿ. 8154) ಅಕ್ರಮವಾಗಿ ರೂ. 10 ಸಾವಿರ ಮೌಲ್ಯದ ಮದ್ಯ ಸಾಗಿಸುತ್ತಿದ್ದ ಮೇರೆಗೆ; ಪೊಲೀಸ್ ಠಾಣಾಧಿಕಾರಿ
ಕೊರೊನಾ ಸೋಂಕಿತರು ಮೃತರಾದರೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆಮಡಿಕೇರಿ, ಜು. 4: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಆಕಸ್ಮಿಕವಾಗಿ ಅಂತಹ ಪೀಡಿತರು ಸಾವಿಗೀಡಾದರೆ, ಅಂತ್ಯಸಂಸ್ಕಾರಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿತ ದಿಂದ ಮೂರು ತಾಲೂಕು
ಸೋಮವಾರದಿಂದ ಮುಕ್ತ ವ್ಯಾಪಾರ ಚೇಂಬರ್ ಹೇಳಿಕೆಮಡಿಕೇರಿ, ಜು. 4: ಅರ್ಧದಿನದ ವ್ಯಾಪಾರ-ವಹಿವಾಟಿಗೆ ನೀಡಿದ್ದ ಕರೆ ಭಾನುವಾರಕ್ಕೆ ಅಂತ್ಯಗೊಳ್ಳಲಿದ್ದು ಸೋಮವಾರ ದಿಂದ ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಮುಕ್ತವಾಗಿ ನಡೆಯಲಿವೆ ಎಂದು ಕೊಡಗು ಜಿಲ್ಲಾ
ಮರಬಿದ್ದು ಮಡಿಕೇರಿಗೆ ವಿದ್ಯುತ್ ಸ್ಥಗಿತಮಡಿಕೇರಿ, ಜು. 4: ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುಂಟಿಕೊಪ್ಪ ಮಡಿಕೇರಿಯ ನಡುವೆ ವಿದ್ಯುತ್ ಸಂಪರ್ಕ ಮಾರ್ಗದಲ್ಲಿ, ಬೃಹತ್ ಗಾತ್ರದ ಮರವೊಂದು ಗಾಳಿಗೆ ಮುರಿದು