ಕೊಡಗಿನ ಗಡಿಯಾಚೆರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ ನವದೆಹಲಿ, ಜು. 5: ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭಾನುವಾರ ಬೆಳಿಗ್ಗೆ ಭೇಟಿ ಮಾಡಿ ಪ್ರಸಕ್ತ
ಯು.ಎ.ಇ.ಯಿಂದ ತಾಯ್ನಾಡು ತಲುಪಿದ 168 ಕನ್ನಡಿಗರುಚೆಟ್ಟಳ್ಳಿ, ಜು. 5: ಎಸ್.ಕೆ.ಎಸ್.ಎಸ್.ಎಫ್. ಕರ್ನಾಟಕ, ಜಿ.ಸಿ.ಸಿ. ಘಟಕ ಕೊಡಗು ಇವರ ಸಹಭಾಗಿತ್ವದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ‘ಮರಳಿ ಗೂಡಿಗೆ ಸಾಂತ್ವನ’ ಎಂಬ
ಕೊಂಚ ಯೋಚಿಸಿ... ಇವರನ್ನೂ ಗೌರವಿಸಿಮಡಿಕೇರಿ, ಜು. 5: ಕೊರೊನಾದಿಂದ ಸತ್ತಾಗ ಇನ್ಸೂರೆನ್ಸ್, ಪೆನ್ಷನ್ ತಿನ್ನೋ ಹೆಂಡತಿ ಮಕ್ಕಳೇ ಮುಟ್ಟೋದಿಕ್ಕೆ ಹತ್ತಿರ ಬರದಿದ್ದಾಗ ಬಿ.ಬಿ.ಎಂ.ಪಿ, ನಗರಸಭೆ, ಪುರಸಭೆಯ, ಆರೋಗ್ಯ ಇಲಾಖೆಯ ಕೆಳಹಂತದ ‘ಡಿ’
ಕೋವಿಡ್ 19: ಮುಂಜಾಗ್ರತಾ ಕ್ರಮಕ್ಕಾಗಿ ಅಧಿಕಾರಿಗಳ ನೇಮಕ ಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಇವರುಗಳಿಗೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಜಿಲ್ಲೆಯಲ್ಲಿ ಸೋಂಕು ವ್ಯಕ್ತಿಯಿಂದ
ಕೊರೊನಾ ವೈರಸ್ ನಿರ್ಮೂಲನೆಗಾಗಿ ಪೂಪಾಲಿಬೆಟ್ಟ, ಜು. 5: ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ಗ್ರಾಮೀಣ ಭಾಗದಲ್ಲೂ ಆವರಿಸಿಕೊಂಡು ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡುತ್ತಿದೆ. ವೈರಸ್ ನಿರ್ಮೂಲನೆಗೆ ಪಾಲಿಬೆಟ್ಟ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ