ವೀರಸೇನಾನಿಗಳ ಆದರ್ಶ ಪಾಲಿಸಲು ಕರೆಮಡಿಕೇರಿ, ಜು.6 : ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಿಂದ ಕೊಡಗಿನ ವೀರ ಪರಂಪರೆಗೆ ಶ್ರೇಷ್ಠತೆ ದೊರೆತ್ತಿದ್ದು, ಯುವ ಸಮೂಹ ಇದೇ ಮಾದರಿ ಯನ್ನು
ನಾಪೆÇೀಕ್ಲುವಿನಲ್ಲಿ ಜನ ಸಂದಣಿ: ಕೊರೊನಾ ಮರೆತ ಜನ...! ನಾಪೆÇೀಕ್ಲು, ಜು. 6: ಜಗತ್ತೇ ಕೊರೊನಾ ಮಹಾಮಾರಿಯಿಂದ ಬೆಚ್ಚಿ ಬಿದ್ದಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ
ವಿವಾಹ, ನಿಶ್ಚಿತಾರ್ಥ, ಸಮಾರಂಭಗಳನ್ನು ಸರಳವಾಗಿ ಆಚರಿಸಲು ನಿರ್ಧಾರ ವೀರಾಜಪೇಟೆ, ಜು. 6: ಕೊರೊನಾ ಮಹಾಮಾರಿಯು ಅಟ್ಟಹಾಸದಿಂದ ಮೆರೆಯುತ್ತಿರುವ ಕಾರಣ, ಸರಕಾರ ಕೈಗೊಂಡಿರುವ ಲಾಕ್‍ಡೌನ್ ನಿರ್ಬಂಧಕ್ಕೊಳಪಟ್ಟು ಈಗಾಗಲೇ ನಿಗದಿಯಾಗಿರುವ ವಿವಾಹ, ನಿಶ್ಚಿತಾರ್ಥ, ನಾಮಕರಣ, ಗೃಹ ಪ್ರವೇಶ ಮುಂತಾದ
ರಸ್ತೆ ತಡೆಗೆ ಅಸಮಾಧಾನ*ಸಿದ್ದಾಪುರ, ಜು. 6: ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಜಿಲ್ಲೆಯ ವಿವಿಧೆಡೆ ಸೀಲ್ ಡೌನ್ ಮೂಲಕ ಕೆಲವು ಬಡಾವಣೆಗಳಲ್ಲಿ ಸಂಚಾರ ನಿಷೇಧವಾಗಿದ್ದರೆ ಇಲ್ಲೊಂದು ಗ್ರಾಮದ ಮುಖ್ಯರಸ್ತೆ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ
ಕೂಡಿಗೆ ಕುಶಾಲನಗರ ರಾಜ್ಯ ಹೆದ್ದಾರಿ ಕೆಲಸ ಆರಂಭಕೂಡಿಗೆ, ಜು. 6 : ಕೂಡಿಗೆ-ಕುಶಾಲನಗರ ರಾಜ್ಯ ಹೆದ್ದಾರಿ ಅಗಲೀಕರಣ ಕೆಲಸ ಕೆಲ ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಉಳಿದ ಭಾಗಗಳ ರಸ್ತೆ ಅಗಲೀಕರಣ