ಕೊರೊನಾ ಪಾಸಿಟಿವ್ ಕಂಡುಬಂದ ಹಳ್ಳದಿಣ್ಣೆ ಗ್ರಾಮಕ್ಕೆ ಸಂಪರ್ಕ ತಡೆಸೋಮವಾರಪೇಟೆ, ಜು. 12: ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಳ್ಳದಿಣ್ಣೆ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ
ಇಂದು ಸೋಮವಾರಪೇಟೆ ಸಂತೆ ರದ್ದು ಸೋಮವಾರಪೇಟೆ, ಜು.12: ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಕಂಟೈನ್‍ಮೆಂಟ್ ವಲಯ ತೆರೆದಿರುವದರಿಂದ ಸೋಮವಾರದಂದು ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ. ಅದರಂತೆ ಕಳೆದೆರಡು ವಾರದ ಸಂತೆ ರದ್ದುಗೊಂಡಿದ್ದು,
ನಾಳೆ ಕಾಡಾನೆ ಕಾರ್ಯಾಚರಣೆಚೆಯ್ಯಂಡಾಣೆ, ಜು. 12: ಚೆಯ್ಯಂಡಾಣೆ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರ, ಮರಂದೋಡ, ಕರಡ ಗ್ರಾಮದ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ವೀರಾಜಪೇಟೆ ವಿಭಾಗ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಾ.
ಸಚಿವರಿಗೆ ಚೇಂಬರ್ ಮನವಿಮಡಿಕೇರಿ, ಜು. 12 : ಗಡಿಭಾಗಗಳಲ್ಲಿ ತಪಾಸಣಾ ಕೇಂದ್ರಗಳು ಇಲ್ಲದೆ ಇರುವುದು ಮತ್ತು ಇರುವ ಕೇಂದ್ರಗಳು ಸಕ್ರಿಯವಾಗದೆ ಇರುವುದೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವುದಕ್ಕೆ ಪ್ರಮುಖ ಕಾರಣವೆಂದು
ಮೌಲ್ಯ ಮಾಪನಕ್ಕೆ ಸಿದ್ಧತೆಮಡಿಕೇರಿ, ಜು. 12: ಇಲ್ಲಿನ ಸಂತ ಮೈಕಲ್ಲರ ವಿದ್ಯಾಸಂಸ್ಥೆಯಲ್ಲಿ ತಾ.13 ರಂದು (ಇಂದಿನಿಂದ) ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ವತಿಯಿಂದ