ಸಿಡಿಲು ಬಡಿದು ಹಾನಿಸೋಮವಾರಪೇಟೆ,ಅ.16: ಮಳೆ ಸುರಿಯುತ್ತಿದ್ದ ಸಂದರ್ಭ ಮನೆಯ ಗೋಡೆಗೆ ಸಿಡಿಲು ಬಡಿದು ಗೋಡೆ ಹಾನಿಯಾಗಿ, ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಗ್ರಾಮದ ನಿವಾಸಿ ಅಪಾಯಕಾರಿಯಾಗಿರುವ ವಿದ್ಯುತ್ ಕಂಬಮರಗೋಡು, ಅ. 16: ಇಲ್ಲಿನ ಗ್ರಾಮ ಕೇಂದ್ರದಲ್ಲಿರುವ ವಿದ್ಯುತ್ ಕಂಬವೊಂದು ಕಳೆದ ಹಲವು ತಿಂಗಳಿನಿಂದ ಬೀಳುವ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ಈ ಕಂಬದ ಪಕ್ಕದಲ್ಲೆ ಹೊಸ ಕಂಬ ಗೌಡ ಸಮಾಜಕ್ಕೆ ಆಯ್ಕೆಕುಶಾಲನಗರ, ಅ. 16: ಕುಶಾಲನಗರ ಗೌಡ ಸಮಾಜದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೂರನ ಪ್ರಕಾಶ್ ಆಯ್ಕೆಗೊಂಡಿದ್ದಾರೆ. ಸಮಾಜದ ನಿರ್ಗಮಿತ ಅಧ್ಯಕ್ಷರಾದ ಕೇಚಪ್ಪನ ಮೋಹನ್ ಅಧ್ಯಕ್ಷತೆಯಲ್ಲಿ ಗೌಡ ಕರಡದಲ್ಲಿ ಕೈಲ್ ಪೊಳ್ದ್ ನಮ್ಮೆಕಡಂಗ, ಅ. 16: ಸತತ 40 ವರ್ಷಗಳಿಂದ ಅರಪಟ್ಟು ಕರಡ ಸಮಸ್ತ ಕೊಡವ ನಾಗರಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಕೈಲ್ ಪೋಳ್ದ್ ನಮ್ಮೆ ಕರಡ ಸರ್ಕಾರಿ ಶಾಲೆ ಪುಸ್ತಕಗಳ ಕೊಡುಗೆನಾಪೋಕ್ಲು, ಅ. 16: ನಾಪೋಕ್ಲುವಿನ ಮಂಜುನಾಥ ಬುಕ್ ಸ್ಟಾಲ್ ಮಾಲೀಕರಾದ ಟಿ.ವಿ. ಸೋಮಶೇಖರ್ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉದಾರವಾಗಿ ನೀಡಿದ್ದಾರೆ. ಸಂಸ್ಥೆಯ ಉಪಪ್ರಾಂಶುಪಾಲರಾದ
ಸಿಡಿಲು ಬಡಿದು ಹಾನಿಸೋಮವಾರಪೇಟೆ,ಅ.16: ಮಳೆ ಸುರಿಯುತ್ತಿದ್ದ ಸಂದರ್ಭ ಮನೆಯ ಗೋಡೆಗೆ ಸಿಡಿಲು ಬಡಿದು ಗೋಡೆ ಹಾನಿಯಾಗಿ, ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಗ್ರಾಮದ ನಿವಾಸಿ
ಅಪಾಯಕಾರಿಯಾಗಿರುವ ವಿದ್ಯುತ್ ಕಂಬಮರಗೋಡು, ಅ. 16: ಇಲ್ಲಿನ ಗ್ರಾಮ ಕೇಂದ್ರದಲ್ಲಿರುವ ವಿದ್ಯುತ್ ಕಂಬವೊಂದು ಕಳೆದ ಹಲವು ತಿಂಗಳಿನಿಂದ ಬೀಳುವ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ಈ ಕಂಬದ ಪಕ್ಕದಲ್ಲೆ ಹೊಸ ಕಂಬ
ಗೌಡ ಸಮಾಜಕ್ಕೆ ಆಯ್ಕೆಕುಶಾಲನಗರ, ಅ. 16: ಕುಶಾಲನಗರ ಗೌಡ ಸಮಾಜದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೂರನ ಪ್ರಕಾಶ್ ಆಯ್ಕೆಗೊಂಡಿದ್ದಾರೆ. ಸಮಾಜದ ನಿರ್ಗಮಿತ ಅಧ್ಯಕ್ಷರಾದ ಕೇಚಪ್ಪನ ಮೋಹನ್ ಅಧ್ಯಕ್ಷತೆಯಲ್ಲಿ ಗೌಡ
ಕರಡದಲ್ಲಿ ಕೈಲ್ ಪೊಳ್ದ್ ನಮ್ಮೆಕಡಂಗ, ಅ. 16: ಸತತ 40 ವರ್ಷಗಳಿಂದ ಅರಪಟ್ಟು ಕರಡ ಸಮಸ್ತ ಕೊಡವ ನಾಗರಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಕೈಲ್ ಪೋಳ್ದ್ ನಮ್ಮೆ ಕರಡ ಸರ್ಕಾರಿ ಶಾಲೆ
ಪುಸ್ತಕಗಳ ಕೊಡುಗೆನಾಪೋಕ್ಲು, ಅ. 16: ನಾಪೋಕ್ಲುವಿನ ಮಂಜುನಾಥ ಬುಕ್ ಸ್ಟಾಲ್ ಮಾಲೀಕರಾದ ಟಿ.ವಿ. ಸೋಮಶೇಖರ್ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉದಾರವಾಗಿ ನೀಡಿದ್ದಾರೆ. ಸಂಸ್ಥೆಯ ಉಪಪ್ರಾಂಶುಪಾಲರಾದ