ಕೂಡುಮಂಗಳೂರು ಸಹಕಾರ ಸಂಘಕ್ಕೆ ಲಾಭಕೂಡಿಗೆ, ಸೆ. 19: ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೂ. 20.10 ಲಕ್ಷ ಲಾಭಗಳಿಸಿದೆ ಎಂದು ಸಂಘದಶಿರಂಗಾಲ ಗ್ರಾ.ಪಂ. ಅಧ್ಯಕ್ಷರ ಆಯ್ಕೆ ಹೆಬ್ಬಾಲೆ ಸೆ. 19: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಂಜುನಾಥ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ರಮೇಶ್ ಹಾಗೂ ಮಂಜುನಾಥ್ ಒಪ್ಪಂದ ಮಾಡಿಕೊಂಡ ಅಪೆಕ್ಸ್ ಬ್ಯಾಂಕ್ನಿಂದ ನೆರವುಮಡಿಕೇರಿ, ಸೆ. 19: ಹಟ್ಟಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅಪೆಕ್ಸ್ ಬ್ಯಾಂಕಿನ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ನೀಡಲಾದ ದೇಣಿಗೆ ನಾಲ್ಕುನಾಡಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗೆ ಹಾನಿ ನಾಪೋಕ್ಲು, ಸೆ. 19: ಈ ವರ್ಷ ಸುರಿದ ಮಹಾಮಳೆ ಮನೆಮಠಗಳನ್ನು ಆಸ್ತಿಪಾಸ್ತಿಗಳನ್ನು ಅಪೋಷನ ಪಡೆದಿರುವದು ಒಂದೆಡೆಯಾದರೇ, ಮತ್ತೊಂದೆಡೆ ಕಾಫಿ ಬೆಳೆಗಾರರ ಬದುಕನ್ನೇ ಅತಂತ್ರವನ್ನಾಗಿಸಿದೆ. ನಾಪೋಕ್ಲುವಿನ ನಾಲ್ಕುನಾಡಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಾರರಿಗೆ ಪರಿಹಾರ ಒದಗಿಸಲು ಆಗ್ರಹಸೋಮವಾರಪೇಟೆ, ಸೆ. 19: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಗೊಂಡಿರುವ ರೈತರಿಗೆ ಈವರೆಗೆ ಸೂಕ್ತ ಪರಿಹಾರ ಸಿಕ್ಕಿರುವದಿಲ್ಲ. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸರಕಾರದಿಂದ
ಕೂಡುಮಂಗಳೂರು ಸಹಕಾರ ಸಂಘಕ್ಕೆ ಲಾಭಕೂಡಿಗೆ, ಸೆ. 19: ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೂ. 20.10 ಲಕ್ಷ ಲಾಭಗಳಿಸಿದೆ ಎಂದು ಸಂಘದ
ಶಿರಂಗಾಲ ಗ್ರಾ.ಪಂ. ಅಧ್ಯಕ್ಷರ ಆಯ್ಕೆ ಹೆಬ್ಬಾಲೆ ಸೆ. 19: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಂಜುನಾಥ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ರಮೇಶ್ ಹಾಗೂ ಮಂಜುನಾಥ್ ಒಪ್ಪಂದ ಮಾಡಿಕೊಂಡ
ಅಪೆಕ್ಸ್ ಬ್ಯಾಂಕ್ನಿಂದ ನೆರವುಮಡಿಕೇರಿ, ಸೆ. 19: ಹಟ್ಟಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅಪೆಕ್ಸ್ ಬ್ಯಾಂಕಿನ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ನೀಡಲಾದ ದೇಣಿಗೆ
ನಾಲ್ಕುನಾಡಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗೆ ಹಾನಿ ನಾಪೋಕ್ಲು, ಸೆ. 19: ಈ ವರ್ಷ ಸುರಿದ ಮಹಾಮಳೆ ಮನೆಮಠಗಳನ್ನು ಆಸ್ತಿಪಾಸ್ತಿಗಳನ್ನು ಅಪೋಷನ ಪಡೆದಿರುವದು ಒಂದೆಡೆಯಾದರೇ, ಮತ್ತೊಂದೆಡೆ ಕಾಫಿ ಬೆಳೆಗಾರರ ಬದುಕನ್ನೇ ಅತಂತ್ರವನ್ನಾಗಿಸಿದೆ. ನಾಪೋಕ್ಲುವಿನ ನಾಲ್ಕುನಾಡಿನಲ್ಲಿ ಅತಿವೃಷ್ಟಿಯಿಂದಾಗಿ
ಬೆಳೆಗಾರರಿಗೆ ಪರಿಹಾರ ಒದಗಿಸಲು ಆಗ್ರಹಸೋಮವಾರಪೇಟೆ, ಸೆ. 19: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಗೊಂಡಿರುವ ರೈತರಿಗೆ ಈವರೆಗೆ ಸೂಕ್ತ ಪರಿಹಾರ ಸಿಕ್ಕಿರುವದಿಲ್ಲ. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸರಕಾರದಿಂದ