ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಅರಿವು ಕಾರ್ಯಕ್ರಮಸೋಮವಾರಪೇಟೆ, ಜ.8: ತಾಲೂಕಿನ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಹಲಸಿನಮರ ಶ್ರೀಮತಿ ಗೌರಮ್ಮ ಮತ್ತು ಶಾಂತಮಲ್ಲಪ್ಪ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಅರಿವು ಮಾಲಿಕೆ-3 ಕಾರ್ಯಕ್ರಮ
ಕರಾಟೆ ಯೋಗ ಸ್ಪರ್ಧೆಶನಿವಾರಸಂತೆ, ಡಿ. 8: ಪಟ್ಟಣದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಹಾಗೂ ಯೋಗ ಸಂಸ್ಥೆ ವತಿಯಿಂದ ತಾ. 18 ಮತ್ತು 19
ಕೂಡಿಗೆ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಿಸಲು ಶಾಸಕರ ಭರವಸೆ ಕೂಡಿಗೆ, ಜ. 8: ಕೂಡಿಗೆ ಆರೋಗ್ಯ ಕೇಂದ್ರಕ್ಕೆ ಶೀಘ್ರದಲ್ಲಿ ಖಾಯಂ ವೈದ್ಯರನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ಭರವಸೆ ನೀಡಿದ್ದಾರೆ. ವೈದ್ಯರ ನೇಮಕಕ್ಕೆ ಆಗ್ರಹ ಎಂಬ
ಗ್ರಾಮ ಸಡಕ್ ಯೋಜನೆ: ಸಂಸದರಿಂದ ಪೂರ್ವ ಭಾವಿ ಸಭೆಕರಿಕೆ, ಜ. 8: ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳೊಂದಿಗೆ ಮೂರನೇ ಹಂತದ ಪಿಎಂಜಿಸಿವೈನಡಿ ಯಾವ ರಸ್ತೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಇಂದು ಮಡಿಕೇರಿಯಲ್ಲಿ
ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ಶನಿವಾರಸಂತೆ, ಡಿ. 8: ಮೈಸೂರಿನ ಲೋಕಾಭಿರಾಮ ಮಂದಿರದಲ್ಲಿ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಹಾಗೂ ಯೋಗ ಸಂಸ್ಥೆ ವತಿಯಿಂದ ನಡೆದ ಕರಾಟೆ ಸ್ಪರ್ಧೆಯಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ವಿದ್ಯಾಸಂಸ್ಥೆಗಳ