ವೀರಾಜಪೇಟೆ ಪಟ್ಟಣ ಬ್ಯಾಂಕ್ಗೆ ರೂ. 32.34 ಲಕ್ಷ ಲಾಭವೀರಾಜಪೇಟೆ, ಸೆ. 20: ವೀರಾಜಪೇಟೆ ಟೌನ್‍ಬ್ಯಾಂಕ್‍ಗೆ 2018-19ನೇ ಸಾಲಿನಲ್ಲಿ ಒಟ್ಟು ರೂ 32,34,363 ನಿವ್ವಳ ಲಾಭ ಬಂದಿದ್ದು ಬ್ಯಾಂಕ್ ಪ್ರಗತಿ ಪಥದಲ್ಲಿ ಮುಂದುವರೆಯುತ್ತಿದೆ ಎಂದು ಆಡಳಿತ ಮಂಡಳಿ ಸಿದ್ಧ್ದಲಿಂಗಪುರದಲ್ಲಿ ಮಾಸಿಕ ಪಂಚಮಿ ಪೂಜೆಸೋಮವಾರಪೇಟೆ, ಸೆ. 20: ಸಮೀಪದ ಅರಶಿನಗುಪ್ಪೆ-ಸಿದ್ಧಲಿಂಗಪುರದ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ರಾಜೇಶ್‍ನಾಥ್ ಗೂರೂಜಿ ಅವರ ಬ್ಯಾಡ್ಮಿಂಟನ್ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಸೆ. 20: ತಾಲೂಕು ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡ ಬ್ಯಾಡ್ಮಿಂಟನ್‍ನಲ್ಲಿ ವಿಭಾಗೀಯ ತಾ. 26 ರಂದು ಹಿರಿಯ ನಾಗರಿಕರಿಗೆ ಸ್ಪರ್ಧೆಮಡಿಕೇರಿ, ಸೆ. 20: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಹಿರಿಯ ನಾಗರಿಕರಿಗೆ ರಾಜ್ಯ ಉಪಾಧ್ಯಕ್ಷ ಜಗದೀಶ್ ರೈಗೆ ಸನ್ಮಾನಸುಂಟಿಕೊಪ್ಪ, ಸೆ. 20: ಫುಟ್‍ಬಾಲ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಪಿ.ಕೆ. ಜಗದೀಶ್ ರೈ ಅವರನ್ನು ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸ ಲಾಯಿತು.
ವೀರಾಜಪೇಟೆ ಪಟ್ಟಣ ಬ್ಯಾಂಕ್ಗೆ ರೂ. 32.34 ಲಕ್ಷ ಲಾಭವೀರಾಜಪೇಟೆ, ಸೆ. 20: ವೀರಾಜಪೇಟೆ ಟೌನ್‍ಬ್ಯಾಂಕ್‍ಗೆ 2018-19ನೇ ಸಾಲಿನಲ್ಲಿ ಒಟ್ಟು ರೂ 32,34,363 ನಿವ್ವಳ ಲಾಭ ಬಂದಿದ್ದು ಬ್ಯಾಂಕ್ ಪ್ರಗತಿ ಪಥದಲ್ಲಿ ಮುಂದುವರೆಯುತ್ತಿದೆ ಎಂದು ಆಡಳಿತ ಮಂಡಳಿ
ಸಿದ್ಧ್ದಲಿಂಗಪುರದಲ್ಲಿ ಮಾಸಿಕ ಪಂಚಮಿ ಪೂಜೆಸೋಮವಾರಪೇಟೆ, ಸೆ. 20: ಸಮೀಪದ ಅರಶಿನಗುಪ್ಪೆ-ಸಿದ್ಧಲಿಂಗಪುರದ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ರಾಜೇಶ್‍ನಾಥ್ ಗೂರೂಜಿ ಅವರ
ಬ್ಯಾಡ್ಮಿಂಟನ್ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಸೆ. 20: ತಾಲೂಕು ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡ ಬ್ಯಾಡ್ಮಿಂಟನ್‍ನಲ್ಲಿ ವಿಭಾಗೀಯ
ತಾ. 26 ರಂದು ಹಿರಿಯ ನಾಗರಿಕರಿಗೆ ಸ್ಪರ್ಧೆಮಡಿಕೇರಿ, ಸೆ. 20: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಹಿರಿಯ ನಾಗರಿಕರಿಗೆ
ರಾಜ್ಯ ಉಪಾಧ್ಯಕ್ಷ ಜಗದೀಶ್ ರೈಗೆ ಸನ್ಮಾನಸುಂಟಿಕೊಪ್ಪ, ಸೆ. 20: ಫುಟ್‍ಬಾಲ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಪಿ.ಕೆ. ಜಗದೀಶ್ ರೈ ಅವರನ್ನು ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸ ಲಾಯಿತು.