ಭಾರೀ ಮಳೆಯಾಗಿರುವ ಪ್ರದೇಶಗಳುಮಡಿಕೇರಿ, ಆ. 8: ಕಳೆದ 24 ಗಂಟೆಗಳ ಅವಧಿ ಸೇರಿದಂತೆ ಹಲವು ದಿನಗಳಿಂದ ಜಿಲ್ಲೆಯ ಹಲವಾರು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಅಂಕಿ ಅಂಶಗಳು ಜಿಲ್ಲಾ ಸರಾಸರಿ,ವಾಯು ವರುಣನಾರ್ಭಟಕ್ಕೆ ತತ್ತರಿಸುತ್ತಿರುವ ಸೋಮವಾರಪೇಟೆಸೋಮವಾರಪೇಟೆ, ಆ. 7: ವರುಣನೊಂದಿಗೆ ವಾಯುವಿನ ಆರ್ಭಟ ಮುಂದುವರೆದಿರುವ ಸೋಮವಾರಪೇಟೆಯಲ್ಲಿ ಜನಜೀವನ ತತ್ತರಿಸುತ್ತಿದ್ದು, ಭಾರೀ ಗಾಳಿ-ಮಳೆಗೆ ಗ್ರಾಮೀಣ ಪ್ರದೇಶ ಕಾರ್ಗತ್ತ ಲಂತಾಗಿದೆ.ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವಸಿದ್ದಾಪುರ 15 ಕುಟುಂಬಗಳ ಸ್ಥಳಾಂತರಸಿದ್ದಾಪುರ, ಆ. 7: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಕರಡಿಗೋಡಿನ 15 ಮನೆಗಳು ಜಲಾವೃತಗೊಂಡಿದ್ದು,ಗೋಣಿಕೊಪ್ಪಲು ಬಡಾವಣೆಗಳು ಜಲಾವೃತಗೋಣಿಕೊಪ್ಪಲು, ಆ. 7: ಪಟ್ಟಣದ 2 ನೇ ಬ್ಲಾಕಿನ ಮನೆಗಳಿಗೆ ಕೀರೆಹೊಳೆ ಪ್ರವಾದ ನೀರು ನುಗ್ಗಿ ಜನತೆಗೆ ಆತಂಕ ಉಂಟುಮಾಡಿದೆ. ಜತೆಗೆ ಬೈಪಾಸ್ ರಸ್ತೆಯ ತೋಡಿನ ನೀರುಸಂಘಟಿತರಾಗಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ತಾಕೀತುವೀರಾಜಪೇಟೆ, ಆ. 7: ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುವದ ರೊಂದಿಗೆ ದಕ್ಷಿಣ ಕೊಡಗಿನಲ್ಲಿ ಜನಪ್ರವಾಹದೊಂದಿಗೆ ಸಮಸ್ಯೆಗಳು ಎದುರಾಗುತ್ತಿದ್ದು, ಕೆಳಹಂತದ ಅಧಿಕಾರಿಗಳು ತಾಲೂಕು ತಹಶೀಲ್ದಾರರ ನೇತೃತ್ವದಲ್ಲಿ ಜನರ ಸಮಸ್ಯೆಗಳಿಗೆ
ಭಾರೀ ಮಳೆಯಾಗಿರುವ ಪ್ರದೇಶಗಳುಮಡಿಕೇರಿ, ಆ. 8: ಕಳೆದ 24 ಗಂಟೆಗಳ ಅವಧಿ ಸೇರಿದಂತೆ ಹಲವು ದಿನಗಳಿಂದ ಜಿಲ್ಲೆಯ ಹಲವಾರು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಅಂಕಿ ಅಂಶಗಳು ಜಿಲ್ಲಾ ಸರಾಸರಿ,
ವಾಯು ವರುಣನಾರ್ಭಟಕ್ಕೆ ತತ್ತರಿಸುತ್ತಿರುವ ಸೋಮವಾರಪೇಟೆಸೋಮವಾರಪೇಟೆ, ಆ. 7: ವರುಣನೊಂದಿಗೆ ವಾಯುವಿನ ಆರ್ಭಟ ಮುಂದುವರೆದಿರುವ ಸೋಮವಾರಪೇಟೆಯಲ್ಲಿ ಜನಜೀವನ ತತ್ತರಿಸುತ್ತಿದ್ದು, ಭಾರೀ ಗಾಳಿ-ಮಳೆಗೆ ಗ್ರಾಮೀಣ ಪ್ರದೇಶ ಕಾರ್ಗತ್ತ ಲಂತಾಗಿದೆ.ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವ
ಸಿದ್ದಾಪುರ 15 ಕುಟುಂಬಗಳ ಸ್ಥಳಾಂತರಸಿದ್ದಾಪುರ, ಆ. 7: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಕರಡಿಗೋಡಿನ 15 ಮನೆಗಳು ಜಲಾವೃತಗೊಂಡಿದ್ದು,
ಗೋಣಿಕೊಪ್ಪಲು ಬಡಾವಣೆಗಳು ಜಲಾವೃತಗೋಣಿಕೊಪ್ಪಲು, ಆ. 7: ಪಟ್ಟಣದ 2 ನೇ ಬ್ಲಾಕಿನ ಮನೆಗಳಿಗೆ ಕೀರೆಹೊಳೆ ಪ್ರವಾದ ನೀರು ನುಗ್ಗಿ ಜನತೆಗೆ ಆತಂಕ ಉಂಟುಮಾಡಿದೆ. ಜತೆಗೆ ಬೈಪಾಸ್ ರಸ್ತೆಯ ತೋಡಿನ ನೀರು
ಸಂಘಟಿತರಾಗಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ತಾಕೀತುವೀರಾಜಪೇಟೆ, ಆ. 7: ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುವದ ರೊಂದಿಗೆ ದಕ್ಷಿಣ ಕೊಡಗಿನಲ್ಲಿ ಜನಪ್ರವಾಹದೊಂದಿಗೆ ಸಮಸ್ಯೆಗಳು ಎದುರಾಗುತ್ತಿದ್ದು, ಕೆಳಹಂತದ ಅಧಿಕಾರಿಗಳು ತಾಲೂಕು ತಹಶೀಲ್ದಾರರ ನೇತೃತ್ವದಲ್ಲಿ ಜನರ ಸಮಸ್ಯೆಗಳಿಗೆ