ವೀರಾಜಪೇಟೆಯಲ್ಲಿ ಮತದಾರರ ದಿನಾಚರಣೆ ವೀರಾಜಪೇಟೆ, ಜ. 27: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪಾರದರ್ಶಕವಾಗಿ ಆಡಳಿತ ನಡೆಸು ವವರ ಪರ ಮತ ಚಲಾಯಿಸಿದರೆ ಮಾತ್ರ ಸದೃಢ ಸರ್ಕಾರ ರಚನೆಗೆ ಸಾಧ್ಯ
ಪ್ರತಿಷ್ಠಾ ಮಹೋತ್ಸವಸುಂಟಿಕೊಪ್ಪ, ಜ.27: ಬೊಯಿಕೇರಿಯ ಶ್ರೀ ಸಿದ್ಧಿಬುದ್ಧಿ ವಿನಾಯಕ ದೇವಾಲಯದ 5ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ 8.30 ಗಂಟೆಗೆ ಸ್ವಸ್ತಿ ಪುತ್ಸಾಹ, 9
ನಾಕ್ ಔಟ್ ಮಾದರಿ ಕ್ರಿಕೆಟ್ ಪಂದ್ಯಾವಳಿಮಡಿಕೇರಿ, ಜ. 27: ಮರ್ಕರ ಯೂತ್ ಕ್ರಿಕೆಟ್ ಕ್ಲಬ್(ಎಂವೈಸಿಸಿ) ವತಿಯಿಂದ ಸೀಮಿತ ತಂಡಗಳ ನಡುವೆ ಫೆ.14ರಿಂದ 23ರವರೆಗೆ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್
‘ವಿದ್ಯಾರ್ಥಿಗಳ ಪ್ರತಿಭೆ ಅನಾವರಣದಲ್ಲಿ ಶಿಕ್ಷಕರ ಪಾತ್ರ’ಶನಿವಾರಸಂತೆ, ಜ. 27: ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಯನ್ನು ಹೊರಹೊಮ್ಮಿಸುವಲ್ಲಿ ಶಿಕ್ಷಕರ ಪ್ರಾಮಾಣಿಕ ಪರಿಶ್ರಮವಿದೆ ಎಂದು ಲೇಖಕಿ ಹಾಗೂ ಪತ್ರಕರ್ತೆ ನಯನತಾರಾ ಪ್ರಕಾಶ್ಚಂದ್ರ ಅಭಿಪ್ರಾಯಪಟ್ಟರು. ಪಟ್ಟಣದ
ವಿದ್ಯುತ್ ವಂಚಿತ ಬಸವನಹಳ್ಳಿ ಗ್ರಾಮದಲ್ಲಿ ಸೌಭಾಗ್ಯ ಯೋಜನೆಗೆ ವಿಘ್ನ (ಅಂಚೆಮನೆ ಸುಧಿ) *ಸಿದ್ದಾಪುರ ಜ. 27 : ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಬಸವನಹಳ್ಳಿಯ ನಿವಾಸಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ. ಕೇಂದ್ರ