ಮಳೆಗಾಲ: ಅಪಾಯಕಾರಿ ಸ್ಥಳದ ನಿವಾಸಿಗಳಿಗೆ ನೋಟೀಸ್ ಮಡಿಕೇರಿ, ಮೇ 13: ಕೊಡಗಿನಲ್ಲಿ ಮಳೆಗಾಲ ಆರಂಭದ ಸಮಯ ಸನ್ನಿಹಿತವಾಗುತ್ತಿರುವಂತೆ ಮಡಿಕೇರಿ ನಗರದಲ್ಲಿ ಬೆಟ್ಟ-ಗುಡ್ಡ ಪ್ರದೇಶದಲ್ಲಿ ಮನೆ ಹೊಂದಿರುವ ಕೆಲವು ಪ್ರದೇಶಗಳ ನಿವಾಸಿಗಳಿಗೆ ಈ ಜಾಗ ತೊರೆದು
ಕೊರೊನಾ 6843 ಮಂದಿಗೆ ಸಂಪರ್ಕ ತಡೆ ಮಡಿಕೇರಿ, ಮೇ 13: ಕೊಡಗು ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರೆ ದೇಶ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ
ಜುಲೈ 30, 31 ರಂದು ಸಿ.ಇ.ಟಿ. ಪರೀಕ್ಷೆಮಡಿಕೇರಿ, ಮೇ 13: ಇಂಜಿನಿಯರಿಂಗ್ ಶಾಲೆಗಳಿಗೆ ಪ್ರವೇಶಿಸಲು ಪ್ರತೀ ವರ್ಷ ನಡೆಯುವ ಕರ್ನಾಟಕ ಸಿ.ಇ.ಟಿ. ಪರೀಕ್ಷೆ ಲಾಕ್‍ಡೌನ್ ಹಿನ್ನೆಲೆ ಮುಂದೂಡಲ್ಪಡುತ್ತಾ ಬಂದಿದ್ದು, 2020 ಜುಲೈ 30 ಹಾಗೂ
ಮಾಕುಟ್ಟ ಹೆದ್ದಾರಿಯಲ್ಲಿ ಸಂಶಯಾಸ್ಪದ ಕಾರು ಪತ್ತೆಮಡಿಕೇರಿ, ಮೇ 13: ಭಾರತ್ ಲಾಕ್‍ಡೌನ್ ನಡುವೆ ಕರ್ನಾಟಕ-ಕೇರಳ ಗಡಿಭಾಗದ ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವ ಸಂದರ್ಭ, ಈ ಹೆದ್ದಾರಿ ನಡುವೆ ಸಂಶಯಾಸ್ಪದ ಕಾರೊಂದು ಪತ್ತೆಯಾಗಿದೆ.
ತಾ. 22 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಮಡಿಕೇರಿ, ಮೇ 13 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಾ. 22 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ.