ಭಾಗಮಂಡಲಕ್ಕೆ 11.69 ಇಂಚು ಮಳೆಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 11.69 ಇಂಚು ಮಳೆಯಾಗಿದೆ. ಅಪ್ಪಂಗಳ ಬಳಿ ಮರ ಬಿದ್ದು, ಮಡಿಕೇರಿ-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಅದನ್ನು ತೆರವುಗೊಳಿಸಲಾಗಿದೆ. ಕಾರ್ಗತ್ತಲೆಯಲ್ಲಿ ಚಾಮುಂಡೇಶ್ವರಿ ನಗರಮಡಿಕೇರಿ, ಆ. 7: ಇಲ್ಲಿನ ಚಾಮುಂಡೇಶ್ವರಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆಳಗಿನ ರಸ್ತೆಯಲ್ಲಿ ಹಲವು ಮನೆಗಳು ಇದ್ದು, ಇಂದು ಮಧ್ಯಾಹ್ನ ಮರದ ಕೊಂಬೆ ಬಿದ್ದು ವಿದ್ಯುತ್ದ.ಕೊಡಗಿನಲ್ಲಿ ಬಿರುಸುಗೊಂಡ ಮಳೆ ಗಾಳಿಗೋಣಿಕೊಪ್ಪಲು, ಆ. 6: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ, ಗಾಳಿಗೆ ಮನೆ, ಮರ, ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು. ಗ್ರಾಮೀಣ ಭಾಗದಲ್ಲಿ ವಿದ್ಯುತ್‍ಚ್ಛಕ್ತಿ ಇಲ್ಲದೆಸೋಮವಾರಪೇಟೆಯಾದ್ಯಂತ ಮುಂದುವರೆದ ವರುಣನ ಆರ್ಭಟಸೋಮವಾರಪೇಟೆ, ಆ. 6: ಕಳೆದೆರಡು ದಿನಗಳಿಂದ ಸೋಮವಾರಪೇಟೆ ಭಾಗದಲ್ಲಿ ಬಿರುಸು ಕಂಡಿರುವ ಮಳೆ, ಇಂದು ದಿನಪೂರ್ತಿ ಆರ್ಭಟಿಸಿತು. ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟವೂಮಳೆ ಬಿರುಸು... ಜಲಮೂಲಗಳ ಮಟ್ಟ ಏರಿಕೆ: ಆತಂಕ ಸೃಷ್ಟಿಸಿದ ಆಶ್ಲೇಷಾಮಡಿಕೇರಿ, ಆ. 6: ಕೊಡಗು ಜಿಲ್ಲೆಯಾದ್ಯಂತ ಕಳೆದೆರಡು ದಿವಸಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ-ತೊರೆ-ತೋಡು ಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈ ತನಕ ಕ್ಷೀಣಗೊಂಡಂತಿದ್ದ
ಭಾಗಮಂಡಲಕ್ಕೆ 11.69 ಇಂಚು ಮಳೆಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 11.69 ಇಂಚು ಮಳೆಯಾಗಿದೆ. ಅಪ್ಪಂಗಳ ಬಳಿ ಮರ ಬಿದ್ದು, ಮಡಿಕೇರಿ-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಅದನ್ನು ತೆರವುಗೊಳಿಸಲಾಗಿದೆ.
ಕಾರ್ಗತ್ತಲೆಯಲ್ಲಿ ಚಾಮುಂಡೇಶ್ವರಿ ನಗರಮಡಿಕೇರಿ, ಆ. 7: ಇಲ್ಲಿನ ಚಾಮುಂಡೇಶ್ವರಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆಳಗಿನ ರಸ್ತೆಯಲ್ಲಿ ಹಲವು ಮನೆಗಳು ಇದ್ದು, ಇಂದು ಮಧ್ಯಾಹ್ನ ಮರದ ಕೊಂಬೆ ಬಿದ್ದು ವಿದ್ಯುತ್
ದ.ಕೊಡಗಿನಲ್ಲಿ ಬಿರುಸುಗೊಂಡ ಮಳೆ ಗಾಳಿಗೋಣಿಕೊಪ್ಪಲು, ಆ. 6: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ, ಗಾಳಿಗೆ ಮನೆ, ಮರ, ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು. ಗ್ರಾಮೀಣ ಭಾಗದಲ್ಲಿ ವಿದ್ಯುತ್‍ಚ್ಛಕ್ತಿ ಇಲ್ಲದೆ
ಸೋಮವಾರಪೇಟೆಯಾದ್ಯಂತ ಮುಂದುವರೆದ ವರುಣನ ಆರ್ಭಟಸೋಮವಾರಪೇಟೆ, ಆ. 6: ಕಳೆದೆರಡು ದಿನಗಳಿಂದ ಸೋಮವಾರಪೇಟೆ ಭಾಗದಲ್ಲಿ ಬಿರುಸು ಕಂಡಿರುವ ಮಳೆ, ಇಂದು ದಿನಪೂರ್ತಿ ಆರ್ಭಟಿಸಿತು. ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟವೂ
ಮಳೆ ಬಿರುಸು... ಜಲಮೂಲಗಳ ಮಟ್ಟ ಏರಿಕೆ: ಆತಂಕ ಸೃಷ್ಟಿಸಿದ ಆಶ್ಲೇಷಾಮಡಿಕೇರಿ, ಆ. 6: ಕೊಡಗು ಜಿಲ್ಲೆಯಾದ್ಯಂತ ಕಳೆದೆರಡು ದಿವಸಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ-ತೊರೆ-ತೋಡು ಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಿದೆ. ಜಿಲ್ಲೆಯಲ್ಲಿ ಈ ತನಕ ಕ್ಷೀಣಗೊಂಡಂತಿದ್ದ