ಕೊಡಗನ್ನು ಮೊದಲ ಸ್ಥಿತಿಗೆ ತರಲು ಪ್ರಾಮಾಣಿಕ ಪ್ರಯತ್ನಮಡಿಕೇರಿ, ಜ. 27: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯನ್ನು ಮೊದಲ ಸ್ಥಿತಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವದಾಗಿ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ
ವನ್ಯಪ್ರಾಣಿ ಧಾಳಿ ಪರಿಹಾರಕ್ಕೆ ಪ್ರಯತ್ನಿಸುವೆ : ಮುಖ್ಯಮಂತ್ರಿ ಮಡಿಕೇರಿ, ಜ. 27: ಕೊಡಗಿನಲ್ಲಿ ನಿರಂತರವಾಗಿ ವನ್ಯಪ್ರಾಣಿಗಳ ಧಾಳಿ ನಡೆಯುತ್ತಿದೆ. ಆನೆ, ಚಿರತೆ, ಹುಲಿ ಧಾಳಿಯಿಂದ ಕೊಡಗಿನ ರೈತರು ತತ್ತರಿಸಿ ಹೋಗಿದ್ದಾರೆ ಎಂದು ‘ಶಕ್ತಿ’ ಮುಖ್ಯಮಂತ್ರಿ ಬಿ.ಎಸ್.
ಎಂ.ಎಲ್.ಸಿ. ಕಡೆಗಣನೆ ವೀಣಾ ಪ್ರತಿರೋಧಮಡಿಕೇರಿ, ಜ. 27: ಇಂದು ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಎಡವಟ್ಟಿನಿಂದಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರುಗಳು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರತಿರೋಧ ಎದುರಿಸುವಂತಾಯಿತು.ಬೋಧಕ ಆಸ್ಪತ್ರೆಯ
ಕೊಡಗಿನ ಗಡಿಯಾಚೆ ಸಿಎಎ ವಿರುದ್ಧ ಪ.ಬಂಗಾಳ ನಿರ್ಣಯ ನವದೆಹಲಿ, ಜ. 27: ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ಸಾಲಿಗೆ ಇದೀಗ ಪಶ್ಚಿಮ ಬಂಗಾಳ ರಾಜ್ಯ ಸಹ ಸೇರಿಕೊಂಡಿದೆ. ಕೇರಳ, ಪಂಜಾಬ್
ಶಿವಪ್ರಸಾದನ ಹಿಂದಿನಾನು ನಮ್ಮ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಮಾಮೂಲಿ ಯಂತೆ ತಿಂಗಳಿಗೊಮ್ಮೆ ನಮ್ಮ ವಿಭಾಗದ ಸಿಬ್ಬಂದಿ ಸಭೆ ನಡೆಯುತ್ತಿತ್ತು. ಯಾವ-ಯಾವ ಕೆಲಸ ಯಾವ ಹಂತದಲ್ಲಿದೆ ಮತ್ತು