ನೂರಕ್ಕೂ ಅಧಿಕ ಮನೆಗಳು ಮುಳುಗಡೆಸಿದ್ದಾಪುರ ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿ 800ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ನೂರಕ್ಕೂ ಅಧಿಕ ಮನೆಗಳು ಮುಳುಗಿವೆ. 80ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಮತ್ತಷ್ಟು ಮನೆಗಳುರಜೆ ಘೋಷಣೆಮಡಿಕೇರಿ, ಆ. 9: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿರುವದರಿಂದ ಮತ್ತು ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ತಾ. 10 (ಇಂದು) ಜಿಲ್ಲೆಯ ಎಲ್ಲಾಸಮರೋಪಾದಿಯಲ್ಲಿ ಜನತೆಯ ಜೀವರಕ್ಷಣೆಗೆ ಸನ್ನದ್ಧರಾಗಿರಿಮಡಿಕೇರಿ, ಆ. 9: ಕೊಡಗಿನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಆಗುತ್ತಿರುವ ಪರಿಣಾಮ; ನದಿಪಾತ್ರಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ; ಜನತೆಯ ಪ್ರಾಣ ದೊಂದಿಗೆ ಜಾನುವಾರುಗಳ ರಕ್ಷಣೆ ಗಾಗಿ57 ವರ್ಷದ ಬಳಿಕ ದಾಖಲೆಯ ಮಳೆಯಿಂದ ದುರಂತಮಡಿಕೇರಿ, ಆ. 9: ಪ್ರಸಕ್ತ ವರ್ಷದ ಆಗಸ್ಟ್ 4ರ ತನಕವೂ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚು ಕಂಡುಬಂದಿರಲಿಲ್ಲ. ದಕ್ಷಿಣ ಕೊಡಗಿನ ಬ್ರಹ್ಮಗಿರಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಒಂದಷ್ಟುಮಳೆಯ ಆರ್ಭಟ ಭೂಕುಸಿತಕ್ಕೆ ಏಳು ಬಲಿ ಎಂಟು ಮಂದಿ ಕಣ್ಮರೆಮಡಿಕೇರಿ, ಆ. 9: ಜಿಲ್ಲೆಯಲ್ಲಿ ಆಶ್ಲೇಷ ಮಳೆ ಕಳೆದ ವರ್ಷದ ಅನಾಹುತವನ್ನೂ ಮೀರಿಸಿ ಮೇಘ ಸ್ಫೋಟದೊಂದಿಗೆ ಭಾರೀ ಆರ್ಭಟದೊಂದಿಗೆ ಧರೆಗಳಿದಿದೆ. ಶ್ರಾವಣ ಶುಕ್ರವಾರ ಕೊಡಗಿನ ಜನತೆಗೆ ಭೀಕರ
ನೂರಕ್ಕೂ ಅಧಿಕ ಮನೆಗಳು ಮುಳುಗಡೆಸಿದ್ದಾಪುರ ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿ 800ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ನೂರಕ್ಕೂ ಅಧಿಕ ಮನೆಗಳು ಮುಳುಗಿವೆ. 80ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಮತ್ತಷ್ಟು ಮನೆಗಳು
ರಜೆ ಘೋಷಣೆಮಡಿಕೇರಿ, ಆ. 9: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿರುವದರಿಂದ ಮತ್ತು ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ತಾ. 10 (ಇಂದು) ಜಿಲ್ಲೆಯ ಎಲ್ಲಾ
ಸಮರೋಪಾದಿಯಲ್ಲಿ ಜನತೆಯ ಜೀವರಕ್ಷಣೆಗೆ ಸನ್ನದ್ಧರಾಗಿರಿಮಡಿಕೇರಿ, ಆ. 9: ಕೊಡಗಿನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಆಗುತ್ತಿರುವ ಪರಿಣಾಮ; ನದಿಪಾತ್ರಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ; ಜನತೆಯ ಪ್ರಾಣ ದೊಂದಿಗೆ ಜಾನುವಾರುಗಳ ರಕ್ಷಣೆ ಗಾಗಿ
57 ವರ್ಷದ ಬಳಿಕ ದಾಖಲೆಯ ಮಳೆಯಿಂದ ದುರಂತಮಡಿಕೇರಿ, ಆ. 9: ಪ್ರಸಕ್ತ ವರ್ಷದ ಆಗಸ್ಟ್ 4ರ ತನಕವೂ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚು ಕಂಡುಬಂದಿರಲಿಲ್ಲ. ದಕ್ಷಿಣ ಕೊಡಗಿನ ಬ್ರಹ್ಮಗಿರಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಒಂದಷ್ಟು
ಮಳೆಯ ಆರ್ಭಟ ಭೂಕುಸಿತಕ್ಕೆ ಏಳು ಬಲಿ ಎಂಟು ಮಂದಿ ಕಣ್ಮರೆಮಡಿಕೇರಿ, ಆ. 9: ಜಿಲ್ಲೆಯಲ್ಲಿ ಆಶ್ಲೇಷ ಮಳೆ ಕಳೆದ ವರ್ಷದ ಅನಾಹುತವನ್ನೂ ಮೀರಿಸಿ ಮೇಘ ಸ್ಫೋಟದೊಂದಿಗೆ ಭಾರೀ ಆರ್ಭಟದೊಂದಿಗೆ ಧರೆಗಳಿದಿದೆ. ಶ್ರಾವಣ ಶುಕ್ರವಾರ ಕೊಡಗಿನ ಜನತೆಗೆ ಭೀಕರ