ಚಿಕಿತ್ಸೆಗೆ ನೆರವುಸಿದ್ದಾಪುರ, ಆ. 10: ಸಿದ್ದಾಪುರದ ಎಂ.ಜಿ. ರಸ್ತೆಯ ನಿವಾಸಿ ಲಕ್ಷ್ಮಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಜಿಲ್ಲಾ ಎಸ್.ಎನ್.ಡಿ.ಪಿ. ವತಿಯಿಂದ ಲಕ್ಷ್ಮಿ ಅವರ ಚಿಕಿತ್ಸೆಗೆ ಸಹಾಯ ಧನ ನೀಡಲಾಯಿತು. ಎಸ್.ಎನ್.ಡಿ.ಪಿ ಅಧಿಕಾರ ಸ್ವೀಕಾರಮಡಿಕೇರಿ, ಆ. 10: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೊಡಗಿನ ಜಿ.ವಿ. ಚಂದ್ರಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಕಂದಾಯ ನಿರೀಕ್ಷಕರ ನೇಮಕಶನಿವಾರಸಂತೆ, ಆ. 10: ಕೊಡ್ಲಿಪೇಟೆ ನಾಡ ಕಚೇರಿಯಲ್ಲಿ ಹಲವಾರು ತಿಂಗಳುಗಳಿಂದ ಖಾಲಿ ಇದ್ದ ಕಂದಾಯ ನಿರೀಕ್ಷಕರ ಹುದ್ದೆಗೆ ಎನ್.ಜೆ. ಮನು ಕುಮಾರ್ ನೇಮಕಗೊಂಡಿದ್ದಾರೆ. ನೀರುಗುಂದ ಗ್ರಾಮದ ಮನು ಕುಮಾರ್ ಶಾಸಕರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆಸೋಮವಾರಪೇಟೆ, ಆ. 10: ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದ ಕಷ್ಟನಷ್ಟಗಳು ಸಂಭವಿಸುತ್ತಿದ್ದು, ಸಾರ್ವಜನಿಕ ಜನಜೀವನಕ್ಕೆ ತಕ್ಷಣದ ಸ್ಪಂದನೆ ನೀಡುವ ನಿಟ್ಟಿನಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ತಾಯಿ ಎದೆ ಹಾಲು ಅಮೃತದಂತೆ ಕಾರ್ಯಪ್ಪಮಡಿಕೇರಿ, ಆ. 10: ತಾಯಿಯ ಎದೆ ಹಾಲು ನವಜಾತ ಶಿಶುವಿಗೆ ಅಮೃತವಿದ್ದಂತೆ ಹಾಗೂ ಅತ್ಯವಶ್ಯಕವಾದದ್ದು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ ಪ್ರತಿಪಾದಿಸಿದರು. ಕೊಡಗು
ಚಿಕಿತ್ಸೆಗೆ ನೆರವುಸಿದ್ದಾಪುರ, ಆ. 10: ಸಿದ್ದಾಪುರದ ಎಂ.ಜಿ. ರಸ್ತೆಯ ನಿವಾಸಿ ಲಕ್ಷ್ಮಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಜಿಲ್ಲಾ ಎಸ್.ಎನ್.ಡಿ.ಪಿ. ವತಿಯಿಂದ ಲಕ್ಷ್ಮಿ ಅವರ ಚಿಕಿತ್ಸೆಗೆ ಸಹಾಯ ಧನ ನೀಡಲಾಯಿತು. ಎಸ್.ಎನ್.ಡಿ.ಪಿ
ಅಧಿಕಾರ ಸ್ವೀಕಾರಮಡಿಕೇರಿ, ಆ. 10: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೊಡಗಿನ ಜಿ.ವಿ. ಚಂದ್ರಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು
ಕಂದಾಯ ನಿರೀಕ್ಷಕರ ನೇಮಕಶನಿವಾರಸಂತೆ, ಆ. 10: ಕೊಡ್ಲಿಪೇಟೆ ನಾಡ ಕಚೇರಿಯಲ್ಲಿ ಹಲವಾರು ತಿಂಗಳುಗಳಿಂದ ಖಾಲಿ ಇದ್ದ ಕಂದಾಯ ನಿರೀಕ್ಷಕರ ಹುದ್ದೆಗೆ ಎನ್.ಜೆ. ಮನು ಕುಮಾರ್ ನೇಮಕಗೊಂಡಿದ್ದಾರೆ. ನೀರುಗುಂದ ಗ್ರಾಮದ ಮನು ಕುಮಾರ್
ಶಾಸಕರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆಸೋಮವಾರಪೇಟೆ, ಆ. 10: ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದ ಕಷ್ಟನಷ್ಟಗಳು ಸಂಭವಿಸುತ್ತಿದ್ದು, ಸಾರ್ವಜನಿಕ ಜನಜೀವನಕ್ಕೆ ತಕ್ಷಣದ ಸ್ಪಂದನೆ ನೀಡುವ ನಿಟ್ಟಿನಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು
ತಾಯಿ ಎದೆ ಹಾಲು ಅಮೃತದಂತೆ ಕಾರ್ಯಪ್ಪಮಡಿಕೇರಿ, ಆ. 10: ತಾಯಿಯ ಎದೆ ಹಾಲು ನವಜಾತ ಶಿಶುವಿಗೆ ಅಮೃತವಿದ್ದಂತೆ ಹಾಗೂ ಅತ್ಯವಶ್ಯಕವಾದದ್ದು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ ಪ್ರತಿಪಾದಿಸಿದರು. ಕೊಡಗು