ಟಿಂಬರ್ ಸಾಗಾಟ ನಿಬರ್ಂಧ ವಿಸ್ತರಿಸದಂತೆ ಆಗ್ರಹ ಪೆÇನ್ನಂಪೇಟೆ, ಜು. 29: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಟಿಂಬರ್ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿರುವ ನಿಬರ್ಂಧವನ್ನು ನಿಗದಿತ ಅವಧಿಗಿಂತ ಮುಂದೆ ವಿಸ್ತರಿಸಬಾರದು. ಈಗಾಗಲೇ ಭಾರಿ ನಷ್ಟ ಅನುಭವಿಸಿರುವ
ಉಚಿತ ಪುಸ್ತಕ ವಿತರಣೆಮಡಿಕೇರಿ, ಜು. 29: ಅರುಣ ಪ್ರೌಢಶಾಲೆ ಚೇರಂಬಾಣೆಯಲ್ಲಿ ಅನುದಾನಿತ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕವನ್ನು ವಿತರಿಸಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಪೆÇಡನೊಳಂಡ ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು.
ಅಕ್ರಮ ಮರಳು ಸಾಗಾಟ; 17 ಸಾವಿರ ದಂಡಸೋಮವಾರಪೇಟೆ, ಜು. 29: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ
ಐಸಿಯು ವಿಭಾಗಕ್ಕೆ 56 ಹಾಸಿಗೆಗಳುಮಡಿಕೇರಿ, ಜು. 29: ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಈ ಹಿಂದೆ 20 ಹಾಸಿಗೆ ಸಾಮಥ್ರ್ಯವಿದ್ದದ್ದು ಮುಂಜಾಗ್ರತಾ ಕ್ರಮವಾಗಿ ಇದನ್ನು 56ಕ್ಕೆ ಏರಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಎಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಮುಳ್ಳೂರು, ಜು. 29: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಎಎಸ್‍ಐ ಗೋವಿಂದ್ ಅವರು ನೊಂದವರು, ದುರ್ಬಲರು, ಬಡವರು, ಠಾಣೆಗೆ ದೂರು ನೀಡಲು ತೆರಳಿದರೆ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು,