ಅಡುಗೆ ಅನಿಲ ಪೂರೈಕೆಯಲ್ಲಿ ಅವ್ಯವಹಾರದ ವಾಸನೆಮಡಿಕೇರಿ, ಆ. 2: ದೇಶದಲ್ಲಿ ಪರಿಸರದ ಉಳಿವಿನೊಂದಿಗೆ ಮರಹನನ ತಡೆಗಟ್ಟುವ ಸದುದ್ದೇಶ ದಿಂದ ಮತ್ತು ಗೃಹಿಣಿಯರು ಹೊಗೆಮುಕ್ತ ಬದುಕು ರೂಪಿಸಿ ಕೊಳ್ಳಬೇಕೆಂಬ ದಿಸೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು
ಸಿಎನ್ಸಿಯಿಂದ ‘ಕಕ್ಕಡ ಪದ್ನೆಟ್ ನಮ್ಮೆ’ಮಡಿಕೇರಿ, ಆ. 2: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 25ನೇ ವರ್ಷದ ಸಾರ್ವತ್ರಿಕ ‘ಕಕ್ಕಡ ಪದ್‍ನೆಟ್ಟ್’ ನಮ್ಮೆಯನ್ನು ಕ್ಯಾಪಿಟಲ್ ವಿಲೇಜಿನಲ್ಲಿ ಆಚರಿಸಲಾಯಿತು. ಕೊಡವ ಲ್ಯಾಂಡ್ ಸ್ವಾಯತ್ತತೆ ಹಕ್ಕೊತ್ತಾಯ,
ಜಿಲ್ಲೆಯಲ್ಲಿ ನೆಲಕಚ್ಚುತ್ತಿರುವ ಹೊಟೇಲ್ ವಸತಿ ಉದ್ಯಮಮಡಿಕೇರಿ, ಆ.2: ಜಿಲ್ಲೆಯಲ್ಲಿ ಹೊಟೇಲ್ ಹಾಗೂ ವಸತಿ ಉದ್ಯಮಗಳು ಸಂಪೂರ್ಣ ನೆಲಕಚ್ಚುತ್ತಿವೆ. ಇದನ್ನೇ ನಂಬಿರುವ ಕಾರ್ಮಿಕ ವರ್ಗ ಈಗಾಗಲೇ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದೆ, ವಿದ್ಯುತ್ ಬಿಲ್‍ಗಳನ್ನು
ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿರುವ ಬೇಳೂರುಬಾಣೆಸೋಮವಾರಪೇಟೆ,ಆ.2: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಪಕ್ಕದ ಬೇಳೂರಿನ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು ಗರಿಕೆಗಳು
12 ಹೊಸ ಪ್ರಕರಣಗಳು 141 ಸಕ್ರಿಯಮಡಿಕೇರಿ, ಆ. 2: ಜಿಲ್ಲೆಯಲ್ಲಿ ತಾ.2 ರಂದು 12 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 472 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 322 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.