ಭವಿಷ್ಯದ ಬಗ್ಗೆ ಆತಂಕವಿತ್ತುಮನೆಯ ಮೇಲೆ ಭೂಕುಸಿತದಿಂದ ಕಣ್ಮರೆಯಾಗಿರುವ ಹಿರಿಯ ಜೀವಿ ನಾರಾಯಣಾಚಾರ್ ಅವರಿಗೆ ಭವಿಷ್ಯದ ಬಗ್ಗೆ ಕಳವಳವಿತ್ತು. ಕಳೆದ ಮೇ 9 ರಂದು ‘ಶಕ್ತಿ’ ಅವರ ಮನೆಗೆ ಭೇಟಿ ನೀಡಿ
ಮುಂದುವರೆದ ಗಾಳಿ ಮಳೆಗೆ ಸೋಮವಾರಪೇಟೆ ಕಾರ್ಗತ್ತಲುಸೋಮವಾರಪೇಟೆ, ಆ. 6: ಆಶ್ಲೇಷ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿರುವುದರಿಂದ ಅಸಂಖ್ಯಾತ ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಮಾರ್ಗದ ತಂತಿಗಳ 500ಕ್ಕೂ ಅಧಿಕ
ವ್ಯಾಪಕ ಗಾಳಿ ಮಳೆಯಿಂದಾಗಿ ನಲುಗುತ್ತಿರುವ ಜಿಲ್ಲೆಮಡಿಕೇರಿ, ಆ. 6: ಕೊಡಗು ಜಿಲ್ಲಾದ್ಯಂತ ವ್ಯಾಪಕ ಗಾಳಿ-ಮಳೆ ಮುಂದುವರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಈ ಪರಿಸ್ಥಿತಿಯಿಂದಾಗಿ ಅಲ್ಲಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತಿದ್ದು, ಜಿಲ್ಲೆ ನಲುಗುವಂತಾಗಿದೆ. ತಲಕಾವೇರಿಯಲ್ಲಿ ಬ್ರಹ್ಮಗಿರಿ
ಜಿಲ್ಲೆಗೆ ಹೆಚ್ಚುವರಿ ಎನ್ಡಿಆರ್ಎಫ್ ತಂಡಕುಶಾಲನಗರ, ಆ. 6: ರಾಜ್ಯದ ಕೆಲವು ಕಡೆ ಸೇರಿದಂತೆ ಕೊಡಗು ಜಿಲ್ಲೆಯಲ್ಲೂ ಮಳೆಯಿಂದ ಸಾಕಷ್ಟು ಹಾನಿ, ಕಷ್ಟ- ನಷ್ಟ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ ದಾಖಲೆ ಮಳೆ
ತೆಂಗಿನ ಕಾಯಿಗಳನ್ನು ಸುಲಿದು ಮಾಲೀಕನಿಗೆ ಬಿಟ್ಟು ಹೋದ ಕಾಡಾನೆ...ಚೆಟ್ಟಳ್ಳಿ, ಆ. 6: ಕೊಡಗಿನ ಹಲವೆಡೆ ಕಾಡಾನೆಗಳ ನಿರಂತರ ದಾಳಿ ಬಗ್ಗೆ ನಿತ್ಯವೂ ಕೇಳುತಿದ್ದೇವೆ ಆದರೆ ಕಾಡಾನೆ ತೆಂಗಿನ ಮರದಿಂದ ಕಾಯಿಯನ್ನು ಕುಯ್ದು ಗುಡ್ಡೆ ಹಾಕಿ ಕೆಲವನ್ನು