‘ಪದೇ... ಪದೇ... ಹೇಳುವೆ... ಹೆದರುವ ಅಗತ್ಯವಿಲ್ಲ’ ಶೇ. 100 ರಷ್ಟು ಕೋವಿಡ್‍ನಿಂದ ಗುಣಮುಖರಾಗಬಹುದಾಗಿದೆ. ಸಹಜವಾಗಿ ಬರುವ ಶೀತ, ಜ್ವರ, ಕೆಮ್ಮು ಮಾದರಿಯಲ್ಲೇ ಇದೊಂದು ಹೊಸ ರೀತಿಯ ಸಮಸ್ಯೆಯೇ ಹೊರತು ಮತ್ತೇನಿಲ್ಲ. ನಾನು ಪದೇ ಪದೇ
ಪ್ರವಾಹ ಬಗ್ಗೆ ಅಧ್ಯಯನಕ್ಕೆ ತಜ್ಞರ ಸಮಿತಿಕುಶಾಲನಗರ, ಆ. 8: ಪ್ರವಾಹ ಉಂಟಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೂಡಲೇ ವಿಶೇಷ ತಜ್ಞರ ಸಮಿತಿಯೊಂದನ್ನು ರಚಿಸುವ ಭರವಸೆಯನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ನೀಡಿದ್ದಾರೆ.
ಕೊಡ್ಲಿಪೇಟೆಯ ಕಲ್ಲಾರೆಯಲ್ಲಿ ಮನೆಗೆ ನುಗ್ಗಿ ಕಳ್ಳತನ*ಕೊಡ್ಲಿಪೇಟೆ, ಆ. 8: ಕೊಡ್ಲಿಪೇಟೆ ಸಮೀಪದ ಕಲ್ಲಾರೆ ಗ್ರಾಮದಲ್ಲಿ ಮನೆಗೆ ನುಗ್ಗಿ ನಗದು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲ್ಲಾರೆ ಗ್ರಾಮದ ಬಷೀರ್ (ಸೋಫ ಬಾಬು)
ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿಸಿದ್ದಾಪುರ, ಆ. 8: ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಹಾಗೂ ಪರಿಹಾರ
ಹಾರಂಗಿ ವೀಕ್ಷಣೆಗೆ ಸಾವಿರಾರು ಪ್ರವಾಸಿಗರ ದಂಡು...ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಿಂದ ನದಿಗೆ ನೀರನ್ನು ಹರಿಯಬಿಟ್ಟಿರುವ ಸುಂದರವಾದ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡು ಕಂಡುಬರುತ್ತಿದೆ.