ಇಳಿದ ಪ್ರವಾಹ: ಮನೆಗಳ ಸ್ವಚ್ಛತೆಯಲ್ಲಿ ತೊಡಗಿದ ಜನಕಣಿವೆ, ಆ. 9: ಕಳೆದ ನಾಲ್ಕು ದಿನಗಳ ಕಾಲ ಕಾವೇರಿ ನದಿಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿದ ಮನೆಗಳೆಲ್ಲಾ ಜಲಾವೃತಗೊಂಡಿದ್ದವು. ಆದರೆ ಮಳೆ ಇದೀಗ ಕ್ಷೀಣಿಸಿದ್ದರಿಂದ ಪ್ರವಾಹವೂ ಇಳಿಮುಖಗೊಳ್ಳುತ್ತಿದೆ. ಇದರಿಂದಾಗಿ
ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧವೀರಾಜಪೇಟೆ, ಆ. 9: ಕರ್ನಾಟಕ-ಕೇರಳ ರಾಜ್ಯಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಕೊವಿಡ್ ಸೊಂಕು ಹರಡುವ ಭೀತಿಯಿಂದ ಬಂದ್ ಮಾಡಲಾಗಿತ್ತು. ಇದೀಗ ಸಂಚಾರಕ್ಕೆ ಮುಕ್ತ ಮಾಡಲಾಗಿದ್ದರೂ ರಾತ್ರಿ ಸಂಚಾರಕ್ಕೆ
ಜಲ ಎದ್ದು ಕಾಫಿ ತೋಟಕ್ಕೆ ಹಾನಿಮಡಿಕೇರಿ, ಆ. 9: ಧಾರಾಕಾರ ಮಳೆ-ಗಾಳಿಯ ಪರಿಣಾಮವಾಗಿ ದಕ್ಷಿಣ ಕೊಡಗಿನ ಬಾಡಗರಕೇರಿಯ ನಿವಾಸಿ ಅಮ್ಮತ್ತೀರ ರಾಜೇಶ್ ಅವರಿಗೆ ಸೇರಿದ ಕಾಫಿ ತೋಟದೊಳಗೆ ಜಲ ಎದ್ದು ಹಾನಿ ಉಂಟಾಗಿದೆ.
ಪೆÇನ್ನತ್ಮೊಟ್ಟೆಯಲ್ಲಿ ಸೀಲ್ಡೌನ್ಚೆಟ್ಟಳ್ಳಿ, ಆ. 9: ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆÇನ್ನತ್‍ಮೊಟ್ಟೆ ಯಲ್ಲಿ ಭಾನುವಾರ ಮತ್ತೊಂದು ಕೊರೊನಾ ಸೋಂಕು ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಪ್ರಯಾಣದ ಇತಿಹಾಸವಿರುವ 27 ವರ್ಷದ ಯುವಕನಿಗೆ
ಸ್ಥಳೀಯರ ಸಹಕಾರದಿಂದ ಬ್ಯಾಡಗೊಟ್ಟಕ್ಕೆ ವಿದ್ಯುತ್ ಸಂಪರ್ಕ*ಕೊಡ್ಲಿಪೇಟೆ, ಆ. 9: ಮಳೆಯ ಆರ್ಭಟದಿಂದ ಹದಗೆಟ್ಟು ಹೋಗಿರುವ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಇಲಾಖಾ ಸಿಬ್ಬಂದಿಗಳು ಶಕ್ತಿಮೀರಿ ಶ್ರಮ ಪಡುತ್ತಿದ್ದು, ಅಲ್ಲಲ್ಲಿ ಸ್ಥಳೀಯರು ಸ್ವಯಂಪ್ರೇರಣೆಯಿಂದ ದುರಸ್ತಿ ಕಾರ್ಯಕ್ಕೆ