ಸುಂಟಿಕೊಪ್ಪದಲ್ಲಿ ಎಂದಿನಂತೆ ಸಂತೆಸುಂಟಿಕೊಪ್ಪ, ಆ. 9: ಸುಂಟಿಕೊಪ್ಪ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಎರಡನೇ ಭಾನುವಾರ ಸಂತೆ ದಿನ ಮಾಮೂಲಿನಂತೆ ನಡೆಯಿತು. ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿಂದ ಕಳೆಗುಂದಿದ್ದ ಸಂತೆ ವ್ಯಾಪಾರ ಈ
ಬೆಳೆ ಹಾಗೂ ಸೇತುವೆ ಹಾನಿ ಪರಿಶೀಲಿಸಿದ ಕಂದಾಯ ಸಚಿವರು ಮಡಿಕೇರಿ, ಆ. 9 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ
ಸಂತ್ರಸ್ತರಿಗೆ ಕೊರೊನಾ ಪರೀಕ್ಷೆ ಗೋಣಿಕೊಪ್ಪ ವರದಿ, ಆ. 9: ಬಲ್ಯಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರದ ಸಂತ್ರಸ್ತರ ಕೊರೊನಾ ಪರೀಕ್ಷೆ ನಡೆಸಿ ಗಂಟಲು ದ್ರವ ಸಂಗ್ರಹಿಸಲಾಯಿತು. ಲಕ್ಷ್ಮಣತೀರ್ಥ ನದಿ, ಬೇಗೂರು
ರಸ್ತೆಗೆ ಬೇಲಿ : ಶಾಸಕ ಅಪ್ಪಚ್ಚುರಂಜನ್ ಭೇಟಿ*ಸಿದ್ದಾಪುರ ಆ.9 : ಅತ್ತಿಮಂಗಲ- ಬರಡಿ ಗ್ರಾಮದಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ರಸ್ತೆಯ ಮೇಲಿನ ಬೇಲಿಯನ್ನು ಶಾಸಕ ಅಪ್ಪಚ್ಚುರಂಜನ್ ಅವರು ಇಂದು ಪರಿಶೀಲಿಸಿದರು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಂಬಂಧಿಸಿದವರೊಂದಿಗೆ ಚರ್ಚಿಸಿ
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಕವಿತಾಸೋಮವಾರಪೇಟೆ, ಆ. 9: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‍ನ ಅಧ್ಯಕ್ಷರಾಗಿ ಕವಿತಾ ವಿರೂಪಾಕ್ಷ, ಕಾರ್ಯದರ್ಶಿಯಾಗಿ ಸರಿತ ರಾಜೀವ್ ಆಯ್ಕೆಯಾದರು. ಇಲ್ಲಿನ ಸಾಕ್ಷಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ