ಕೃಷಿ ಫಸಲು ನಾಶ ರಂಜನ್ ಭೇಟಿಸುಂಟಿಕೊಪ್ಪ, ಆ. 12: ಕಂಬಿಬಾಣೆ, ಚಿಕ್ಲಿಹೊಳೆ ಜಲಾಶಯ ಭಾಗಗಳಲ್ಲಿ ಮಳೆಯಿಂದ ಕೃಷಿ ಫಸಲುಗಳು ಹಾನಿಗೊಳಗಾಗಿದ್ದು, ಆ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ತಹಶೀಲ್ದಾರ್
ಮಣ್ಣು ಕುಸಿತ: ಅಪಾಯದಲ್ಲಿ ನಾಪೆÇೀಕ್ಲು ಮಡಿಕೇರಿ ರಸ್ತೆನಾಪೆÇೀಕ್ಲು, ಆ. 12: ನಾಪೆÇೀಕ್ಲುವಿನಿಂದ ಮಡಿಕೇರಿಗೆ ಹೋಗುವ ನಾಪೆÉÇೀಕ್ಲು ಬಳಿಯ ರಸ್ತೆಯ ಕಾರೆಕಡವು ಎಂಬಲ್ಲಿ ಮುಖ್ಯ ರಸ್ತೆಯು ಕುಸಿಯುತ್ತಿದ್ದು ಅಪಾಯದ ಸೂಚನೆ ಕಂಡು ಬರುತ್ತಿದೆ. ನಾಪೆÇೀಕ್ಲು ನಗರದಿಂದ
ತಗ್ಗಿದ ಮಳೆ ನಡುವೆ ತಲಕಾವೇರಿಯಲ್ಲಿ ಮುಂದುವರಿದ ಕಾರ್ಯಾಚರಣೆ ತಲಕಾವೇರಿಯಲ್ಲಿ ತಾ. 6 ರಂದು ಭಯಾನಕ ದುರಂತ ಸಂಭವಿಸಿರುವ ಬೆನ್ನಲ್ಲೇ, ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ವಾಹನ ಚಾಲಕ ಜಯಂತ್ ಮೂಲಕ ವಿಷಯ ತಿಳಿಯುವದರೊಂದಿಗೆ,
ಆಶಾ ಕಾರ್ಯಕರ್ತರಿಗೆ ಸನ್ಮಾನನಾಪೋಕ್ಲು, ಆ. 12: ಚಂಬೆಬೆಳ್ಳೂರು, ದೇವಣಗೇರಿ, ಮೈತಾಡಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ಕೊರೊನಾ ಸೋಂಕಿನ ವಿರುದ್ಧ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿ ಉತ್ತಮ ಕೆಲಸ ಮಾಡಿದ ಆಶಾ
ಅರ್ಜಿ ಆಹ್ವಾನ ಮಡಿಕೇರಿ, ಆ.12: ಜಿಲ್ಲೆಯ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಿಗೆ 2020-21ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ