ಬಲಮುರಿಯಲ್ಲಿ ಕುಲಬಾಂಧವರಿಗೆ ಕಾವೇರಿ ಮಾತೆಯ ಪೂರ್ಣಾನುಗ್ರಹ“ಪೂಜ್ಯಳಾದ ಮಹೇಶ್ವರಿಯೇ ಜಯಿಸು. ಸರ್ವೇಶ್ವರನ ಮಡದಿಯೇ ಜಯಿಸು. ಗಂಗಾದಿ ಸರ್ವತೀರ್ಥಗಳಿಗೆ ಆಶ್ರಯದಾತಳೆ ಜಯಿಸು. ಸರ್ವೋತ್ತಮಳೇ ಜಯಿಸು. ಪರಮೇಶ್ವರನ ಸರ್ವಸ್ವಳೆ ಜಯಿಸು. ವಿಷ್ಣು ಪಾದಕ್ಕೆ ನಮಿಸುವವಳೇ ಜಯಿಸು. ಭಕ್ತ
ಕೊಡಗಿನಲ್ಲಿ 74ನೇ ಸ್ವಾತಂತ್ರ್ಯೋತ್ಸವಶನಿವಾರಸಂತೆ: ಶನಿವಾರಸಂತೆಯ ನಿವೃತ್ತ ಸೈನಿಕರ ಸಂಘದ ಕಟ್ಟಡದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಧ್ವಜಾರೋಹಣ ನೆರವೇರಿಸಿ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ
ರಾಜೀವ್ ಗಾಂಧಿ ದೇವರಾಜ ಅರಸು ಜನ್ಮದಿನಾಚರಣೆಮಡಿಕೇರಿ, ಆ. 21: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹಯೋಗದಲ್ಲಿ ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸ್ ಜನ್ಮದಿನಾಚರಣೆ
ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮಸೂರ್ಲಬ್ಬಿ: ಸೂರ್ಲಬ್ಬಿ ಗ್ರಾಮದ ಶ್ರೀ ಕಾಳತಮ್ಮೆ ಮಹಿಳಾ ಸ್ವಸಹಾಯ ಸಂಘದಿಂದ ಅಲ್ಲಿನ ಅಂಚೆ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭ ಸ್ವಸಹಾಯ ಸಂಘದ ಮಹಿಳಾ
ಗ್ರಂಥಪಾಲಕ ದಿನಾಚರಣೆಶನಿವಾರಸಂತೆ, ಆ. 21: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ಪಿತಾಮಹಾ ಡಾ. ಎಸ್.ಆರ್. ರಂಗನಾಥ್ ಅವರ ಜನ್ಮ ದಿನವನ್ನು ‘ಗ್ರಂಥಪಾಲಕ’ ದಿನಾಚರಣೆಯನ್ನಾಗಿ ಆಚರಿಸಲಾಯಿತು.