ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಕುಶಾಲನಗರ, ಆ. 23: ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕುಶಾಲನಗರದ ನಾಡಕಚೇರಿ ಮುಂಭಾಗ ಸೇರಿದ ಕಾಂಗ್ರೆಸ್ ಕಾರ್ಯಕರ್ತರು
ಎಸ್.ಎಸ್.ಎಲ್.ಸಿ. ವಿವಿಧ ಶಾಲೆಗಳ ಫಲಿತಾಂಶಸೋಮವಾರಪೇಟೆಯ ಅನುದಾನ ರಹಿತ ಶಾಲೆಗಳ ಫಲಿತಾಂಶ ವಿವರ: ಶನಿವಾರಸಂತೆ ಸೆಕ್ರೆಡ್‍ಹಾರ್ಟ್ ಪ್ರೌಢಶಾಲೆ ಶೇ. 98.37, ಕಿರಿಕೊಡ್ಲಿ ಸದಾಶಿವ ಸ್ವಾಮೀಜಿ ಪ್ರೌಢಶಾಲೆ ಶೇ. 97.30, ಸೋಮವಾರಪೇಟೆ ಒಎಲ್‍ವಿ ಕಾನ್ವೆಂಟ್
‘ಆರೋಗ್ಯ ಹಸ್ತ’ ಕಾರ್ಯಕ್ರಮಮಡಿಕೇರಿ, ಆ. 23: ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ರಾಣಿಪೇಟೆ ಬಳಿಯ 6ನೇ ವಾರ್ಡ್‍ನಲ್ಲಿ ‘ಆರೋಗ್ಯ ಹಸ್ತ’ ಕಾರ್ಯಕ್ರಮಕ್ಕೆ ಮಡಿಕೇರಿ ನಗರಾಧ್ಯಕ್ಷ ಅಬ್ದುಲ್ ರಜಾಕ್
ಕೊಡಗಿನ ಪ್ರವಾಹ ಮತ್ತು ಭೂಕುಸಿತದ ಒಂದು ಅವಲೋಕನ ಭಾರತದ ಕಾಶ್ಮೀರ, ಕಾವೇರಿ ತಾಯಿಯ ಜನ್ಮ ಭೂಮಿ, ವೀರರ, ಶೂರರ ನಾಡು ಎಂದು ಹೆಸರುವಾಸಿಯಾಗಿರುವ ಕೊಡಗು, ಹಸಿರು ಕಾನನ, ಬೆಟ್ಟಗುಡ್ಡ, ಝರಿತರಿ, ಜಲಪಾತ ಮತ್ತು ನಯನ ಮನೋಹರವಾದ
ಬೆಳೆ ಸಮೀಕ್ಷೆಗೆ ನೇಮಕಸೋಮವಾರಪೇಟೆ, ಆ. 23: ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆಯಿಂದ ಮೊಬೈಲ್ ಆ್ಯಪ್ “ಫಾರ್ಮರ್ಸ್ ಕ್ರಾಪ್ ಸರ್ವೆ ಆ್ಯಪ್ 2020-21” ಬಿಡುಗಡೆಗೊಳಿಸಿದ್ದು, ರೈತರಿಗೆ ಸಲಹೆ ಹಾಗೂ ಮಾರ್ಗದರ್ಶನ