ಫೇಸ್ಶೀಲ್ಡ್ ಮಾಸ್ಕ್ ವಿತರಣೆಸೋಮವಾರಪೇಟೆ, ಸೆ. 9: ಇಲ್ಲಿನ ರೋಟರಿ ಸಂಸ್ಥೆಯ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪೌರ ಕಾರ್ಮಿಕರು ಹಾಗೂ ಪಂಚಾಯಿತಿ ಸಿಬ್ಬಂದಿಗಳಿಗೆ ಫೇಸ್‍ಶೀಲ್ಡ್ ಮತ್ತು ಮಾಸ್ಕ್‍ಗಳನ್ನು ವಿತರಿಸಲಾಯಿತು. ಸಂಸ್ಥೆಯ
61 ಹೊಸ ಪ್ರಕರಣಗಳು 1 ಸಾವುಮಡಿಕೇರಿ, ಸೆ. 9: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 25 ಕ್ಕೇರಿದೆ. ಕುಶಾಲನಗರ ಹೋಬಳಿ ರಂಗಸಮುದ್ರ ಗ್ರಾಮದ ಕಬ್ಬಿನಗದ್ದೆ ನಿವಾಸಿ 48 ವರ್ಷದ
ಬ್ಯಾಡ್ಮಿಂಟನ್ ಪ್ರತಿಭೆ ಬಿ. ದಿಯಾ ಭೀಮಯ್ಯ ಮಡಿಕೇರಿ, ಸೆ. 9: ಪ್ರತಿಭೆ ಎಂಬುದು ಮನುಷ್ಯನಿಗೆ ದೇವರ ವರ. ಆ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ, ಪೆÇ್ರೀತ್ಸಾಹ, ಸ್ವಪ್ರಯತ್ನ, ಪರಿಶ್ರಮ ದೊರೆತರೆ ಎಂತಹ ವ್ಯಕ್ತಿಯೂ ಸಹ ಸಾಧನೆಯ
ಎಂ.ಡಬ್ಲ್ಯೂ. ಅಯ್ಯಪ್ಪ ಅವರ ಕೊಡುಗೆ ಅಪಾರ: ಅರುಣ್ಭೀಮಯ್ಯಗೋಣಿಕೊಪ್ಪಲು, ಸೆ. 9: ರಾಷ್ಟ್ರೀಯತೆಯನ್ನು ತನ್ನ ಉಸಿರಾಗಿಸಿಕೊಂಡಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮನೆಯಪಂಡ ಅಯ್ಯಪ್ಪ ಅವರ ನಿಧನದಿಂದ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟವಾಗಿದೆ ಎಂದು ಕೊಡಗು
ಮತ್ತೊಬ್ಬರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ : ಅಮ್ಮ ಕೊಡವ ಸಮಾಜ ಸ್ಪಷ್ಟನೆಮಡಿಕೇರಿ, ಸೆ. 9: ತಲಕಾವೇರಿ, ಭಾಗಮಂಡಲ ಹಾಗೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಅಮ್ಮ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಹಕ್ಕು ಮಂಡಿಸಲಾಗಿದೆಯೇ ಹೊರತು ಇತರರ ಹಕ್ಕನ್ನು ಕಸಿದುಕೊಳ್ಳುವ