ನಾಪೆÇೀಕ್ಲು, ಅ. 16: ಭಾರತೀಯ ಜನತಾ ಪಾರ್ಟಿ ಮತ್ತು ಮಡಿಕೇರಿ ತಾಲೂಕು ರೈತ ಮೋರ್ಚದ ವತಿಯಿಂದ ನೂತನ ಕೃಷಿ ಮಸೂದೆ ಸತ್ಯ ಮತ್ತು ಮಿಥ್ಯ ಅಭಿಯಾನ ಕರಪತ್ರ ಹಂಚುವ ಕಾರ್ಯಕ್ರಮಕ್ಕೆ ಶಾಸಕÀ ಕೆ.ಜಿ.ಬೋಪಯ್ಯ ನಾಪೆÇೀಕ್ಲುವಿನಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಮಡಿಕೇರಿ ತಾಲೂಕು ರೈತ ಮೋರ್ಚದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಶಕ್ತಿ ಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಸಹ ಪ್ರಮುಖರಾದ ಕೇಲೇಟಿರ ದೀಪು ದೇವಯ್ಯ, ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್ ಹಾಗೂ ಇತರರು ಇದ್ದರು.