ನಾಪೋಕ್ಲು ವ್ಯಾಪ್ತಿಯ ಕಾಮಗಾರಿಗಳಲ್ಲಿ ದುರುಪಯೋಗ ಆರೋಪಮಡಿಕೇರಿ, ಸೆ. 14: ನಾಪೋಕ್ಲು ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಮೂಲಕ ನಡೆಸಲಾಗಿರುವ ಕಾಮಗಾರಿಗಳು ಕಳಪೆ ಗುಣಮಟ್ಟ ದಿಂದ ಕೂಡಿರುವದಲ್ಲದೆ ಇವುಗಳಲ್ಲಿ ದುರುಪಯೋಗದ ಆರೋಪ ವ್ಯಕ್ತಪಡಿಸಿರುವ ಸಾರ್ವಜನಿಕರು ಈ
ತಾಲೂಕಿನಲ್ಲಿ ಒತ್ತುವರಿಯಾಗಿದ್ದ 20.82 ಎಕರೆ ಕೆರೆ ಜಾಗ ತೆರವುಸೋಮವಾರಪೇಟೆ, ಸೆ. 13: ತಾಲೂಕಿನಲ್ಲಿ ಸರ್ಕಾರಿ ಕೆರೆಗಳ ಜಾಗ ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಸಮರೋಪಾದಿ ಕೆಲಸ ನಿರ್ವಹಿಸುತ್ತಿದ್ದು, ಈವರೆಗೆ 21 ಕೆರೆಗಳಿಗೆ ಸಂಬಂಧಿಸಿದಂತೆ 20.82 ಎಕರೆ
27ಕ್ಕೇರಿದ ಸಾವಿನ ಸಂಖ್ಯೆ ಮೃತಪಟ್ಟ ನಂತರ ಕೋವಿಡ್ ದೃಢಮಡಿಕೇರಿ, ಸೆ. 13: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 27 ಕ್ಕೆ ಏರಿದೆ. ಕೊಂಡಂಗೇರಿ ಗ್ರಾಮದ ನಿವಾಸಿ 61 ವರ್ಷದ ಪುರುಷರೊಬ್ಬರು,
ಕೊಡಗಿನ ಗಡಿಯಾಚೆ 18 ಉಗ್ರರನ್ನು ಹತ್ಯೆ ಮಾಡಲಾಗಿದೆ ಜಮ್ಮು, ಸೆ. 13: ‘ಆಪರೇಷನ್ ಆಲ್‍ಔಟ್' ಕಾರ್ಯಾಚರಣೆಯಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗಿನಿಂದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗಳ
ಹಸಿಮೀನಿಗೆ ದುಬಾರಿ ದರವೀರಾಜಪೇಟೆ, ಸೆ. 13: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ಕಳೆದ 5 ತಿಂಗಳುಗಳಿಂದ ಕೊಡಗು ಕೇರಳ ಗಡಿಭಾಗದಲ್ಲಿರುವ ಕುಟ್ಟ ಹಾಗೂ ಮಾಕುಟ್ಟದ ವಿವಿಧ