ಕೊಡವ ಭಾಷಾ ಕಿರುಚಿತ್ರ ‘ಗೂಢ’ ನಿರ್ಮಾಣಅ. 1 ರಂದು ಬಿಡುಗಡೆ ಮಡಿಕೇರಿ, ಸೆ. 27: ಮೆಟ್ರೋ ಕೂರ್ಗ್ ಪ್ರೊಡಕ್ಷನ್ ವತಿಯಿಂದ ಕೊಡವ ಭಾಷೆಯಲ್ಲಿ ಗೂಢ ಎಂಬ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಯುವ ಕಲಾವಿದರು
ಹೊಸ 58 ಪ್ರಕರಣಗಳು 1 ಸಾವುಮಡಿಕೇರಿ, ಸೆ. 27: ಜಿಲ್ಲೆಯಲ್ಲಿ 58 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2622 ಪ್ರಕರಣಗಳು ವರದಿಯಾಗಿದ್ದು, 2168 ಮಂದಿ ಗುಣಮುಖರಾಗಿದ್ದಾರೆ. 420 ಸಕ್ರಿಯ ಪ್ರಕರಣಗಳಿವೆ. ವೀರಾಜಪೇಟೆ
ತುಳು ಭಾಷೆಯನ್ನು ಅಧಿಕೃತಗೊಳಿಸಲು ದಯಾನಂದ್ ಜಿ. ಕತ್ತಲ್ಸರ್ ಒತ್ತಾಯ ಮಡಿಕೇರಿ, ಸೆ. 27: ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಮೂಲಕ ಅಧಿಕೃತ ಭಾಷೆಯೆಂದು ಸರ್ಕಾರ ಘೋಷಣೆ ಮಾಡಬೇಕೆಂದು ಕರ್ನಾಟಕ
ಕಸಾಪದಿಂದ ದತ್ತಿನಿಧಿ ಪ್ರತಿಭಾ ಪುರಸ್ಕಾರಸೋಮವಾರಪೇಟೆ, ಸೆ. 27: ಜಾನಪದವೇ ಎಲ್ಲಾ ಸಂಸ್ಕøತಿಯ ಮೂಲನೆಲೆಯಾಗಿದ್ದು, ಇದರ ಉಳಿವು ಎಲ್ಲರ ಜವಾಬ್ದಾರಿಯಾಗಬೇಕೆಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮೆ.ನಾ.ವೆಂಕಟನಾಯಕ್ ಅಭಿಪ್ರಾಯಿಸಿದರು. ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಕೊಡಗು
ಮದೆ ಶಾಲೆ ಪುನರ್ ಆರಂಭಕ್ಕೆ ಅನುಮತಿಮಡಿಕೇರಿ, ಸೆ. 27: ಕಳೆದ ಮೂರು ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಮುಚ್ಚಲ್ಪಟ್ಟಿದ್ದ ಮದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರ್ ಆರಂಭಿಸಲು