ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ನಿರ್ಮಾಣಮಡಿಕೇರಿ, ಅ. 3: ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಟ್ಯಾಂಕ್‍ನ್ನು ಉಸ್ತುವಾರಿ ಸಚಿವ ವಿ. ಸೋಮಣ್ಣ ವೀಕ್ಷಿಸಿದರು. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ 13,000 ಲೀಟರ್
ಕೊರೊನಾ: ಮಳೆ ನಡುವೆ ಪೊಲೀಸ್ ಇಲಾಖೆ ಶ್ಲಾಘನೀಯ ಕಾರ್ಯಮಡಿಕೇರಿ, ಅ. 3: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ತಡೆಗಟ್ಟುವುದು ಸೇರಿದಂತೆ ಮುಂಗಾರು ಪ್ರಾಕೃತಿಕ ದುರಂತ ಸಂದರ್ಭ ಕೊಡಗು ಪೊಲೀಸ್ ಇಲಾಖೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಶ್ಲಾಘನೀಯ
ಹೊಸ 121 ಪ್ರಕರಣಗಳು 3 ಸಾವುಮಡಿಕೇರಿ, ಅ. 3 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 3 ಸಾವು ವರದಿಯಾಗಿದ್ದು, ವಿವರ ಕೆಳಕಂಡಂತಿದೆ.ಮಡಿಕೇರಿ ನಗರದ ಪ್ರಧಾನ ಅಂಚೆ ಕಚೇರಿ ವಸತಿ ಗೃಹ ನಿವಾಸಿ 53
ಪುಂಡಾನೆ ಸೆರೆಗೆ ಸಿದ್ಧತೆಸಿದ್ದಾಪುರ, ಅ. 3: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಯೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತಾ. 4ರಿಂದ (ಇಂದಿನಿಂದ) ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಅಮ್ಮತ್ತಿ ಸಮೀಪದ ಹೊಸೂರು ಹಾಗೂ
ಅಮ್ಮಕೊಡವರು ‘‘ಅಮ್ಮಂಗ’’ ಹಾಗೂ ಆರಾಧ್ಯ ದೇವತೆ ಕಾವೇರಿಕೊಡಗಿನ ಮೂಲನಿವಾಸಿಗಳು 18 ಪಂಗಡಗಳನ್ನು ಒಳಗೊಂಡಿರುವದಾಗಿದೆ. ಅದರಲ್ಲಿ ಅಮ್ಮಂಗ (ಅಮ್ಮ ಕೊಡವರು) ಒಂದು ಪಂಗಡ. ಅಮ್ಮಕೊಡವರಿಗೂ ಮಾತೆ ಕಾವೇರಿಗೂ ಅವಿನಾಭಾವ ಸಂಬಂಧವಿದೆ. ನಮ್ಮ ಜನಾಂಗದ ಬಗ್ಗೆ, ನಾನು