‘ಕಾವೇರಿ’ ಕೊಡಗಿಗೆ ಏಕೆ ಪವಿತ್ರ...?ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು|| ಪೂಜಾ ಕೈಂಕರ್ಯ ದಲ್ಲಿ ದೇವತಾ ಪ್ರತಿಷ್ಠಾಪನೆ ಯಂತಹ ಸಮಯದಲ್ಲಿ ಸ್ನಾನ ಮಾಡುವಾಗ ಸಪ್ತ ಪುಣ್ಯ ನದಿಗಳ
ಸಹಜತೆಯ ನಡುವೆ ಆತಂಕಕಾರಿಯಾಗಿ ಉಲ್ಭಣಗೊಳ್ಳುತ್ತಿರುವ ಕೊರೊನಾಇಡೀ ದೇಶಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸುವದರೊಂದಿಗೆ ಕೊರೊನಾ ಎಂಬ ಮಹಾಮಾರಿಯ ಅಟ್ಟಹಾಸ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದು ಪ್ರಸ್ತುತದ ದಿನಗಳಲ್ಲಿ ದಿನೇ ದಿನೇ ತನ್ನ ಕದಂಬಬಾಹುವನ್ನು
ಕೊಡಗಿನ ಗಡಿಯಾಚೆಬೆಂಗಳೂರಿನಲ್ಲಿ ಐಸಿಸ್ ಉಗ್ರರ ಬಂಧನ ಬೆಂಗಳೂರು, ಅ. 8: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ
ಜಿಲ್ಲೆಯಲ್ಲಿ ಮಹಾತ್ಮರ ಸಂಸ್ಮರಣೆಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳ ಹುಟ್ಟುಹಬ್ಬದ ಪ್ರಯುಕ್ತ ಈ ಧೀಮಂತ ನಾಯಕರ ಸಂಸ್ಮರಣೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಾರುತಿ
ಬಸ್ ಮಾರ್ಗ ಬದಲಾವಣೆ: ಪ್ರಯಾಣಿಕರ ಬವಣೆ(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಸೆ. 8: ಕೊರೊನಾ ಸಂದರ್ಭವನ್ನೇ ಗುರಿಯಾಗಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ,ಹುಣಸೂರು ಹಾಗೂ ಪಿರಿಯಾಪಟ್ಟಣ ಬಸ್ ಡಿಪೋ ವ್ಯವಸ್ಥಾಪಕರು