ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಿದ್ದಕ್ಕೆ ಅಂಗಡಿ ಖಾಲಿ ಮಾಡಿಸಿದ ಮಾಲೀಕ!*ಕೊಡ್ಲಿಪೇಟೆ, ಅ. 12: ವಿಶ್ವವ್ಯಾಪಿಯಾಗಿ ಹಬ್ಬಿರುವ ಕೊರೊನಾಕ್ಕೆ ಹಲವಷ್ಟು ಮಂದಿ ಬಲಿಯಾಗುತ್ತಿದ್ದು, ಇಂತವರ ಅಂತ್ಯಕ್ರಿಯೆಗೆ ಸ್ವಯಂಸೇವಕರು ಕೈಜೋಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.ಕುಟುಂಬ ಸದಸ್ಯರೂ ಸಹ ಮೃತದೇಹದ ಹತ್ತಿರ ಸುಳಿಯಲು
ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಕ್ಷೇತ್ರಕ್ಕೆ ಉಳಿವು * ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ * ಸೋಮವಾರಪೇಟೆಯಲ್ಲಿ ಜಂಟಿ ಬಾಧ್ಯತಾ ಸಾಲ ಯೋಜನೆಗೆ ಚಾಲನೆ ಸೋಮವಾರಪೇಟೆ, ಅ.12: ಸಹಕಾರ ಸಂಘಗಳ ಮೂಲಕ ಪಡೆಯುವ ಸಾಲಗಳನ್ನು ಸದುದ್ದೇಶಕ್ಕೆ ಬಳಸಿಕೊಂಡು, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಕ್ಷೇತ್ರದ ಉಳಿವು ಸಾಧ್ಯ ಎಂದು ಕೊಡಗು
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಹಾಸಭೆಪೆರಾಜೆ, ಅ. 12: ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ದೇವಸ್ಥಾನ ಆಡಳಿತ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ
ಕೊಡ್ಲಿಪೇಟೆಯಲ್ಲಿ ಅಕ್ರಮ ಗಾಂಜಾ ವ್ಯವಹಾರಕ್ಕೆ ಕಡಿವಾಣ ಹಾಕಲು ಇಲಾಖೆ ಬದ್ಧ *ಕೊಡ್ಲಿಪೇಟೆ, ಅ. 12: ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ-ಸೇವನೆಯಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿ. ಅಕ್ರಮಗಳಿಗೆ ಕಡಿವಾಣ ಹಾಕಲು ಪೆÇಲೀಸ್
ಕಳ್ಳಂಗಡ ಕುಟುಂಬದ ತಲಕಾವೇರಿಯ ಬಾಂಧವ್ಯ : ಕುಮುಟೂರಿನಲ್ಲಿ ಕ್ಷೇತ್ರಕ್ಕೆ ಜಾಗಮಡಿಕೇರಿ, ಅ. 11 : ದಕ್ಷಿಣ ಕೊಡಗಿನ ಶ್ರೀಮಂಗಲ ಸನಿಹದ ಗ್ರಾಮ ಕುಮುಟೂರುವಿನಲ್ಲಿ ವಾಸವಿರುವ ಕಳ್ಳಂಗಡ ಕುಟುಂಬಕ್ಕೂ ತಲಕಾವೇರಿ ಕ್ಷೇತ್ರಕ್ಕೂ ಒಂದು ರೀತಿಯ ಬಾಂಧವ್ಯವಿದೆ. ಈ ಕುಟುಂಬ