ಕೋಳಿಗೆ ಕಲ್ಲೆಸೆದಿದ್ದÀಕ್ಕೆ ಯುವಕನಿಗೆ ಕತ್ತಿಯೇಟುಸುಂಟಿಕೊಪ್ಪ, ಮಾ. 1: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿ ಕತ್ತಿಯಿಂದ ಕಡಿದ ಪರಿಣಾಮ ಯುವಕನೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದಪರೀಕ್ಷಾ ಭಯವನ್ನು ಮನಸ್ಸಿನಿಂದ ಕಿತ್ತೊಗೆಯಿರಿ ಸಚಿವ ಸುರೇಶ್ ಕುಮಾರ್ ಸಲಹೆನಾಪೆÇೀಕ್ಲು, ಫೆ. 29: ವಿದ್ಯಾರ್ಥಿ ಗಳು ತಮ್ಮ ಮನಸ್ಸಿನಲ್ಲಿರುವ ಪರೀಕ್ಷಾ ಭಯವನ್ನು ಮೊದಲು ಕಿತ್ತೊಗೆಯಬೇಕು ಆಗ ಮಾತ್ರ ನೆಮ್ಮದಿಯಿಂದ ಪರೀಕ್ಷೆ ಬರೆದು ನಿರೀಕ್ಷಿತ ಅಂಕದೊಂದಿಗೆ ಉತ್ತೀರ್ಣರಾಗಲು ಸಾಧ್ಯಎಲ್ಲರನ್ನು ಪ್ರೀತಿಸುವ ದೇಶದೊಳಗೆ ದ್ವೇಷ ಸಲ್ಲದುಮಡಿಕೇರಿ, ಫೆ. 29: ವಿಶ್ವವನ್ನೇ ಒಂದು ಸುಂದರ ದೇವಾಲಯವೆಂದು ಅರಿತು ಸರ್ವರನ್ನೂ ಪ್ರೀತಿಸುವ ಭಾರತ ದೇಶದೊಳಗೆ; ವಿಭಿನ್ನ ವಿಚಾರಗಳಿಗಾಗಿ ಪರಸ್ಪರ ದ್ವೇಷಿಸುವ ಮಾನಸಿಕತೆ ಸಲ್ಲದು ಎಂದು ‘ಶಕ್ತಿ’ಗ್ರಾಮಮಟ್ಟದಲ್ಲಿನ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಸಹಕಾರಿ: ಸಂಸದ ಪ್ರತಾಪ್ಸಿಂಹಪೆರಾಜೆ, ಫೆ. 29: ಗ್ರಾಮ ಮಟ್ಟದಲ್ಲಿನ ಅಭಿವೃದ್ಧಿ ಕಾರ್ಯಗಳು ಬಿಜೆಪಿಯ ಸತತ ಗೆಲುವಿಗೆ ಕಾರಣವಾಗಿದೆ. ಇಂತಹ ಗೆಲುವು ಸಮರ್ಥ ಕಾರ್ಯಕರ್ತರ ಪಡೆ ಇದ್ದರೆ ಮಾತ್ರ ಸಾಧ್ಯ ಎಂದುಮೊಬೈಲ್ ಆ್ಯಪ್ ಮೂಲಕ ಕೋಟ್ಯಂತರ ರೂ. ವಂಚನೆಕುಶಾಲನಗರ, ಫೆ. 29: ಕುಶಾಲನಗರದಲ್ಲಿ ಮೊಬೈಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿನಿಂದ
ಕೋಳಿಗೆ ಕಲ್ಲೆಸೆದಿದ್ದÀಕ್ಕೆ ಯುವಕನಿಗೆ ಕತ್ತಿಯೇಟುಸುಂಟಿಕೊಪ್ಪ, ಮಾ. 1: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿ ಕತ್ತಿಯಿಂದ ಕಡಿದ ಪರಿಣಾಮ ಯುವಕನೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ
ಪರೀಕ್ಷಾ ಭಯವನ್ನು ಮನಸ್ಸಿನಿಂದ ಕಿತ್ತೊಗೆಯಿರಿ ಸಚಿವ ಸುರೇಶ್ ಕುಮಾರ್ ಸಲಹೆನಾಪೆÇೀಕ್ಲು, ಫೆ. 29: ವಿದ್ಯಾರ್ಥಿ ಗಳು ತಮ್ಮ ಮನಸ್ಸಿನಲ್ಲಿರುವ ಪರೀಕ್ಷಾ ಭಯವನ್ನು ಮೊದಲು ಕಿತ್ತೊಗೆಯಬೇಕು ಆಗ ಮಾತ್ರ ನೆಮ್ಮದಿಯಿಂದ ಪರೀಕ್ಷೆ ಬರೆದು ನಿರೀಕ್ಷಿತ ಅಂಕದೊಂದಿಗೆ ಉತ್ತೀರ್ಣರಾಗಲು ಸಾಧ್ಯ
ಎಲ್ಲರನ್ನು ಪ್ರೀತಿಸುವ ದೇಶದೊಳಗೆ ದ್ವೇಷ ಸಲ್ಲದುಮಡಿಕೇರಿ, ಫೆ. 29: ವಿಶ್ವವನ್ನೇ ಒಂದು ಸುಂದರ ದೇವಾಲಯವೆಂದು ಅರಿತು ಸರ್ವರನ್ನೂ ಪ್ರೀತಿಸುವ ಭಾರತ ದೇಶದೊಳಗೆ; ವಿಭಿನ್ನ ವಿಚಾರಗಳಿಗಾಗಿ ಪರಸ್ಪರ ದ್ವೇಷಿಸುವ ಮಾನಸಿಕತೆ ಸಲ್ಲದು ಎಂದು ‘ಶಕ್ತಿ’
ಗ್ರಾಮಮಟ್ಟದಲ್ಲಿನ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಸಹಕಾರಿ: ಸಂಸದ ಪ್ರತಾಪ್ಸಿಂಹಪೆರಾಜೆ, ಫೆ. 29: ಗ್ರಾಮ ಮಟ್ಟದಲ್ಲಿನ ಅಭಿವೃದ್ಧಿ ಕಾರ್ಯಗಳು ಬಿಜೆಪಿಯ ಸತತ ಗೆಲುವಿಗೆ ಕಾರಣವಾಗಿದೆ. ಇಂತಹ ಗೆಲುವು ಸಮರ್ಥ ಕಾರ್ಯಕರ್ತರ ಪಡೆ ಇದ್ದರೆ ಮಾತ್ರ ಸಾಧ್ಯ ಎಂದು
ಮೊಬೈಲ್ ಆ್ಯಪ್ ಮೂಲಕ ಕೋಟ್ಯಂತರ ರೂ. ವಂಚನೆಕುಶಾಲನಗರ, ಫೆ. 29: ಕುಶಾಲನಗರದಲ್ಲಿ ಮೊಬೈಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿನಿಂದ