ನೇಣಿಗೆ ಶರಣಾದ ದಂಪತಿ ವೀರಾಜಪೇಟೆ, ಸೆ. ೨೫: ವೀರಾಜಪೇಟೆ ಹೊರವಲಯದ ಕೊಳತ್ತೋಡು ಬೈಗೋಡು ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದ ವಿನು (೨೪), ದಿವ್ಯ (೨೦) ಆತ್ಮಹತ್ಯೆಗೆ ಶರಣಾದ ದಂಪತಿ. ಕೊಳ್ತೋಡು ಗ್ರಾಮದ ಬೋಪಣ್ಣಅಂಗಡಿಯಲ್ಲಿ ಕಳ್ಳತನ ಸುಂಟಿಕೊಪ್ಪ, ಸೆ. ೨೫: ಕಳ್ಳನೊಬ್ಬ ರಾತ್ರಿ ವೇಳೆ ಕಳ್ಳತನ ಮಾಡುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿತಾಲೂಕು ಪಂಚಾಯಿತಿಗೆ ನೀರು ಪೂರೈಕೆ ಕಣಿವೆ, ಸೆ. ೨೫: ಕುಶಾಲನಗರ ತಾಲೂಕು ಪಂಚಾಯಿತಿಯ ಮುಳ್ಳುಸೋಗೆಯಲ್ಲಿನ ನೂತನ ಕಾರ್ಯಾಲಯದ ಆವರಣ ನೀರಿಲ್ಲದೇ ಕಳೆದ ಹಲವಾರು ದಿನಗಳಿಂದ ಸಮಸ್ಯೆಯಾಗಿತ್ತು. ಇದರಿಂದ ಕಚೇರಿಯ ಪ್ರಾಂಗಣದಲ್ಲಿ ಅಳವಡಿಸಿದ್ದ ಹಸಿರುರಾಜ್ಯಮಟ್ಟಕ್ಕೆ ಆಯ್ಕೆ ಶನಿವಾರಸಂತೆ, ಸೆ. ೨೫: ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆ ೭ ನೇ ತರಗತಿ ವಿದ್ಯಾರ್ಥಿ ಎಚ್.ಡಿ.ರೋಹಿತ್ ಹಾಗೂ ಪ್ರೌಢಶಾಲೆಯ ೮ ನೇ ತರಗತಿಅಮೃತ ಮಹೋತ್ಸವ ಆಚರಣೆಗೆ ನಿರ್ಧಾರಸೋಮವಾರಪೇಟೆ, ಸೆ. ೨೫: ಇಲ್ಲಿನ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರು
ನೇಣಿಗೆ ಶರಣಾದ ದಂಪತಿ ವೀರಾಜಪೇಟೆ, ಸೆ. ೨೫: ವೀರಾಜಪೇಟೆ ಹೊರವಲಯದ ಕೊಳತ್ತೋಡು ಬೈಗೋಡು ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದ ವಿನು (೨೪), ದಿವ್ಯ (೨೦) ಆತ್ಮಹತ್ಯೆಗೆ ಶರಣಾದ ದಂಪತಿ. ಕೊಳ್ತೋಡು ಗ್ರಾಮದ ಬೋಪಣ್ಣ
ಅಂಗಡಿಯಲ್ಲಿ ಕಳ್ಳತನ ಸುಂಟಿಕೊಪ್ಪ, ಸೆ. ೨೫: ಕಳ್ಳನೊಬ್ಬ ರಾತ್ರಿ ವೇಳೆ ಕಳ್ಳತನ ಮಾಡುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ
ತಾಲೂಕು ಪಂಚಾಯಿತಿಗೆ ನೀರು ಪೂರೈಕೆ ಕಣಿವೆ, ಸೆ. ೨೫: ಕುಶಾಲನಗರ ತಾಲೂಕು ಪಂಚಾಯಿತಿಯ ಮುಳ್ಳುಸೋಗೆಯಲ್ಲಿನ ನೂತನ ಕಾರ್ಯಾಲಯದ ಆವರಣ ನೀರಿಲ್ಲದೇ ಕಳೆದ ಹಲವಾರು ದಿನಗಳಿಂದ ಸಮಸ್ಯೆಯಾಗಿತ್ತು. ಇದರಿಂದ ಕಚೇರಿಯ ಪ್ರಾಂಗಣದಲ್ಲಿ ಅಳವಡಿಸಿದ್ದ ಹಸಿರು
ರಾಜ್ಯಮಟ್ಟಕ್ಕೆ ಆಯ್ಕೆ ಶನಿವಾರಸಂತೆ, ಸೆ. ೨೫: ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆ ೭ ನೇ ತರಗತಿ ವಿದ್ಯಾರ್ಥಿ ಎಚ್.ಡಿ.ರೋಹಿತ್ ಹಾಗೂ ಪ್ರೌಢಶಾಲೆಯ ೮ ನೇ ತರಗತಿ
ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರಸೋಮವಾರಪೇಟೆ, ಸೆ. ೨೫: ಇಲ್ಲಿನ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರು