ಜಿಲ್ಲೆಯಿಂದ ನಿರ್ಗಮಿಸಿದ ತೀರ್ಥಯಾತ್ರೆ ರಥ ಕಾವೇರಿ ಪುರಸ್ಕಾರ್ ಪ್ರಶಸ್ತಿ ಪ್ರದಾನ ಕುಶಾಲನಗರ, ಅ. 23: ಜಿಲ್ಲೆಗೆ ಆಗಮಿಸಿದ ಕಾವೇರಿ ನದಿ ಜಾಗೃತಿ ತೀರ್ಥಯಾತ್ರಾ ತಂಡದ ರಥದಲ್ಲಿ ಪವಿತ್ರ ಕಾವೇರಿ ಜಲವನ್ನು ಸಂಗ್ರಹಿಸಿ ಮಡಿಕೇರಿ ಮೂಲಕ ಕುಶಾಲನಗರಕ್ಕೆ ಸಾಗಿ ನಂತರ
ಇದ್ದೂ ಇಲ್ಲದಂತಿರುವ ಶಿರಂಗಾಲ ಅರಣ್ಯ ತಪಾಸಣಾ ಕೇಂದ್ರ...!ಕಣಿವೆ, ಅ. 23: ಕೊಡಗು ಜಿಲ್ಲೆಯ ಉತ್ತರದ ಮತ್ತೊಂದು ಗಡಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿರುವ ಶಿರಂಗಾಲದ ಅರಣ್ಯ ತಪಾಸಣಾ ಕೇಂದ್ರ ಇದ್ದೂ ಇಲ್ಲದ ಸ್ಥಿತಿಯಲ್ಲಿ ಇದೆ. ಸಿಬ್ಬಂದಿಗಳ ಕೊರತೆ
ಕೋವಿಡ್ ಆಸ್ಪತ್ರೆಯಲ್ಲಿ ‘5 ಸ್ಟಾರ್’ ಚಿಕಿತ್ಸೆತಮ್ಮು ಪೂವಯ್ಯ ಅಭಿಪ್ರಾಯ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಬಗ್ಗೆ ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಗುಣಮುಖರಾದ ಕೊಡಗು ಸೇವಾ ಕೇಂದ್ರದ ತಮ್ಮು ಪೂವಯ್ಯ ಅವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ
ತರಕಾರಿ ಸೋಗಿನಲ್ಲಿ ಮರ ಸಾಗಾಟ : ಓರ್ವನ ಸೆರೆ ಶನಿವಾರಸಂತೆ, ಅ. 23: ಇಲ್ಲಿಗೆ ಸಮೀಪದ ಹೊಸೂರು ಗ್ರಾಮದ ಸವ್ಯಸಾಚಿ ಎಂಬವರ ತೋಟದಿಂದ ಬೀಟಿ ಮರಗಳನ್ನು ಅಕ್ರಮವಾಗಿ ಶನಿವಾರಸಂತೆ, ಅ. 23: ಇಲ್ಲಿಗೆ ಸಮೀಪದ ಹೊಸೂರು ಗ್ರಾಮದ
ಕೋಟೆಬೆಟ್ಟದಲ್ಲಿ ಸ್ಥಳೀಯರು ಪ್ರವಾಸಿಗರ ನಡುವೆ ಮುಂದುವರೆದ ಸಂಘರ್ಷಸೋಮವಾರಪೇಟೆ,ಅ.23: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೋಟೆಬೆಟ್ಟ ತಾಣದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಸಂಘರ್ಷಗಳು ಮುಂದುವರೆಯುತ್ತಿದ್ದು, ಅಹಿತಕರ ಬೆಳವಣಿಗೆಗೆ ಆಸ್ಪದ ಒದಗಿಸುತ್ತಿದೆ. ಕೋಟೆಬೆಟ್ಟದಲ್ಲಿರುವ ಶ್ರೀ