ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಕೃಷಿ ಮೋರ್ಚಾ ಮನವಿ ಗೋಣಿಕೊಪ್ಪಲು, ಅ. 27: ಕೃಷಿ ಆಧಾರಿತ ವಿದ್ಯುತ್ ಸಂಪರ್ಕದ ವಿದ್ಯುತ್ ಬಿಲ್ ಬಾಕಿ ಪಾವತಿಸಿಲ್ಲ ಎಂಬ ನೆಪವೊಡ್ಡಿ ರೈತರು ಪಂಪ್ ಸೆಟ್‍ಗಳಿಗೆ ಅಳವಡಿಸಿಕೊಂಡಿರುವ ವಿದ್ಯುತ್ ಸಂಪರ್ಕವನ್ನು ಪರಮರ್ಶೆ
ಅನುಭವಾತ್ಮಕ ಕಲಿಕೆ ಉದ್ದೇಶಪೂರಿತ ಜೀವನ ಕಾರ್ಯಾಗಾರಗೋಣಿಕೊಪ್ಪ ವರದಿ, ಅ. 27: ಸಮಾಜ ಸುಧಾರಣೆಯ ಉದ್ದೇಶದೊಂದಿಗೆ ವೃತ್ತಿ ನಿರ್ವಹಣೆ ಜವಾಬ್ದಾರಿ ಅಡಗಿರಬೇಕು ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸ್ಥಾಪಿತ, ದಿಶಾ ಎಕ್ಸ್‍ಪೀರಿಯನ್ಷಲ್
ಟಿ ಶೆಟ್ಟಿಗೇರಿ ಕೊಡವ ಸಮಾಜದಿಂದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮಶ್ರೀಮಂಗಲ, ಅ. 27: ಅಕಾಲಿಕವಾಗಿ ನಿಧನರಾದ ಟಿ-ಶೆಟ್ಟಿಗೇರಿ-ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್‍ಅಪ್ಪಣ್ಣ ಅವರಿಗೆ ಟಿ-ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಹಮ್ಮಿಕೊಂಡಿದ್ದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮದ
ಬಿ.ಜೆ.ಪಿ ತೊರೆದು ಕಾಂಗ್ರೆಸ್ ಸೇರ್ಪಡೆವೀರಾಜಪೇಟೆ, ಅ. 27: ವೀರಾಜಪೇಟೆ ಬಳಿಯ ಕಾಕೋಟುಪರಂಬಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ 20 ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಕೋಟುಪರಂಬು ಕಾಂಗ್ರೆಸ್ ಪಕ್ಷದ ವಲಯ
ಹುಲಿ ದಾಳಿಗೆ ಹಸು ಬಲಿ*ಗೋಣಿಕೊಪ್ಪಲು, ಅ. 27: ವ್ಯಾಘ್ರನ ದಾಳಿಗೆ ಹಸು ಬಲಿಯಾದ ಘಟನೆ ಸಮೀಪದ ದೇವರಪುರ, ಭದ್ರಗೊಳ ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಬೆಳಿಗ್ಗೆ 10 ಗಂಟೆ ಸಮಯದಲ್ಲಿ