ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದ ರಕ್ಷಣಾ ವೇದಿಕೆಮಡಿಕೇರಿ ಮಾ.19 : ಇತ್ತೀಚೆಗೆ ಮಡಿಕೇರಿ ನಗರದಲ್ಲಿ ಕೆಲವೆಡೆ ಹೊಸದಾಗಿ ರಸ್ತೆ ಉಬ್ಬುಗಳನ್ನು ಹಾಕಲಾಗಿದ್ದು, ಇದರ ಬಗ್ಗೆ ಮಾಹಿತಿ ಇಲ್ಲದೆ ಹಲವು ವಾಹನಗಳು ಅಪಾಯಕ್ಕೆ ಸಿಲುಕಿದ್ದವು. ಇದನ್ನು ಮನಗಂಡ ಶುಚಿತ್ವ ಕಾಪಾಡಲು ಕ್ರಮವೀರಾಜಪೇಟೆ, ಮಾ. 19: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮುಂಜಾಗರೂ ಕ್ರಮವಾಗಿ ಇಂದು ಪಟ್ಟಣ ಪಂಚಾಯಿತಿಯಿಂದ ನಾಲ್ಕನೇ ದರ್ಜೆ ನೌಕರರಿಗೆ, ಕಚೇರಿಯ ಸಿಬ್ಬಂದಿಗಳಿಗೆ, ಸದಸ್ಯರುಗಳಿಗೆ ಹಾಗೂ ವೀರಾಜಪೇಟೆ ಯುವಕ ಆತ್ಮಹತ್ಯೆ ಸೋಮವಾರಪೇಟೆ, ಮಾ.19: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜಿಲ್ಲೆಯ ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರಪೇಟೆ ಪಟ್ಟಣ ಸಮೀಪದ ಗೌಡಳ್ಳಿ ನಿವಾಸಿ, ಗೌಡಳ್ಳಿ ಅಪರಿಚಿತ ಶವ ಪತ್ತೆಮಡಿಕೇರಿ, ಮಾ. 19: ಮಾದಾಪಟ್ಟಣ ಪಾಲಿಟೆಕ್ನಿಕ್ ಬಳಿ ತಾ. 17 ರಂದು ರಸ್ತೆ ಬದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಸುಮಾರು 65-75 ವರ್ಷದ ಅಪರಿಚಿತ ಗಂಡಸಿನ ಕಾರುಗಳ ಡಿಕ್ಕಿ ಗಾಯಸಿದ್ದಾಪುರ, 19 : ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಚಾಲಕನ ತಲೆಗೆ ಗಾಯವಾಗಿದೆ. ತಮಿಳುನಾಡಿನ ನಿವಾಸಿ ಮರ ವ್ಯಾಪಾರಿ ವಿನೋದ್ ಎಂಬುವವರು ಸಿದ್ದಾಪುರದಿಂದ ವಾಲ್ನೂರು ಮಾರ್ಗವಾಗಿ
ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದ ರಕ್ಷಣಾ ವೇದಿಕೆಮಡಿಕೇರಿ ಮಾ.19 : ಇತ್ತೀಚೆಗೆ ಮಡಿಕೇರಿ ನಗರದಲ್ಲಿ ಕೆಲವೆಡೆ ಹೊಸದಾಗಿ ರಸ್ತೆ ಉಬ್ಬುಗಳನ್ನು ಹಾಕಲಾಗಿದ್ದು, ಇದರ ಬಗ್ಗೆ ಮಾಹಿತಿ ಇಲ್ಲದೆ ಹಲವು ವಾಹನಗಳು ಅಪಾಯಕ್ಕೆ ಸಿಲುಕಿದ್ದವು. ಇದನ್ನು ಮನಗಂಡ
ಶುಚಿತ್ವ ಕಾಪಾಡಲು ಕ್ರಮವೀರಾಜಪೇಟೆ, ಮಾ. 19: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮುಂಜಾಗರೂ ಕ್ರಮವಾಗಿ ಇಂದು ಪಟ್ಟಣ ಪಂಚಾಯಿತಿಯಿಂದ ನಾಲ್ಕನೇ ದರ್ಜೆ ನೌಕರರಿಗೆ, ಕಚೇರಿಯ ಸಿಬ್ಬಂದಿಗಳಿಗೆ, ಸದಸ್ಯರುಗಳಿಗೆ ಹಾಗೂ ವೀರಾಜಪೇಟೆ
ಯುವಕ ಆತ್ಮಹತ್ಯೆ ಸೋಮವಾರಪೇಟೆ, ಮಾ.19: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜಿಲ್ಲೆಯ ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರಪೇಟೆ ಪಟ್ಟಣ ಸಮೀಪದ ಗೌಡಳ್ಳಿ ನಿವಾಸಿ, ಗೌಡಳ್ಳಿ
ಅಪರಿಚಿತ ಶವ ಪತ್ತೆಮಡಿಕೇರಿ, ಮಾ. 19: ಮಾದಾಪಟ್ಟಣ ಪಾಲಿಟೆಕ್ನಿಕ್ ಬಳಿ ತಾ. 17 ರಂದು ರಸ್ತೆ ಬದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಸುಮಾರು 65-75 ವರ್ಷದ ಅಪರಿಚಿತ ಗಂಡಸಿನ
ಕಾರುಗಳ ಡಿಕ್ಕಿ ಗಾಯಸಿದ್ದಾಪುರ, 19 : ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಚಾಲಕನ ತಲೆಗೆ ಗಾಯವಾಗಿದೆ. ತಮಿಳುನಾಡಿನ ನಿವಾಸಿ ಮರ ವ್ಯಾಪಾರಿ ವಿನೋದ್ ಎಂಬುವವರು ಸಿದ್ದಾಪುರದಿಂದ ವಾಲ್ನೂರು ಮಾರ್ಗವಾಗಿ