ಬಿ.ಜೆ.ಪಿ. ಬೂತ್ ಸಮಿತಿ ಸಭೆಮಡಿಕೇರಿ, ನ. 13: 7ನೇ ಹೊಸಕೋಟೆ ಗ್ರಾಮದ ಭಾಗ-1 ರಲ್ಲಿ ಬಿಜೆಪಿ ಪಕ್ಷದಿಂದ ಬೂತ್ ಮಟ್ಟದ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಭಾಗ-1ರ ಅಧ್ಯಕ್ಷ ಪ್ರಕಾಶ್ ಟಿ.ವಿ.
ಕರವೇ ಕಾರ್ಯಕರ್ತರಿಂದ ಸನ್ಮಾನ ಶನಿವಾರಸಂತೆ, ನ. 13: ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಗೆ ಹೊಸದಾಗಿ ಬಡ್ತಿ ಪಡೆದು ಬಂದಿರುವ ಕೆ.ಜೆ. ಮದುಸೂದನ್ ಅವರಿಗೆ ಕರವೇ ಕಾರ್ಯಕರ್ತರಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭ
ಸಹಕಾರ ಸಪ್ತಾಹಕ್ಕೆ ಇಂದು ಚಾಲನೆ : ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಣೆಮಡಿಕೇರಿ, ನ.13 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್
ಪಟ್ಟಮಾಡ ಕುಟುಂಬದಿಂದ ದೇವರಿಗೆ ಸೇವೆಮಡಿಕೇರಿ, ನ. 13: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಚೇರಂಬಾಣೆಯ ಪಟ್ಟಮಾಡ ಕುಟುಂಬಸ್ಥರು ಪ್ರತಿವರ್ಷದಂತೆ ದೇವರಿಗೆ ನೈವೇದ್ಯ ಸೇವೆ ಸಮರ್ಪಿಸಿದರು. ವಾರ್ಷಿಕವಾಗಿ ಉಭಯ ಕ್ಷೇತ್ರಗಳಲ್ಲಿ ನಿತ್ಯಪೂಜೆಯೊಂದಿಗೆ ನೈವೇದ್ಯಕ್ಕೆ
ಕ್ಷಯ ರೋಗ ನಿವಾರಣೆಗೆ ಕೇಂದ್ರದಿಂದ ಆರ್ಥಿಕ ನೆರವುಮಡಿಕೇರಿ, ನ. 13: ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಕ್ಷಯರೋಗಿಗಳಿಗೆ; ಉತ್ತಮ ಗುಣಮಟ್ಟದ ಆಹಾರ ಸೇವಿಸುವ ದಿಸೆಯಲ್ಲಿ ಕೇಂದ್ರ ಸರಕಾರದಿಂದ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಆ ಮುಖಾಂತರ