ತಾಲೂಕು ಕಚೇರಿಗೆ ಅಕ್ರಮ ಸಕ್ರಮ ಸಮಿತಿ ಭೇಟಿಮಡಿಕೇರಿ, ನ. 19: ಮಡಿಕೇರಿ ತಾಲೂಕು ಕಚೇರಿಗೆ ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿ ಭೇಟಿ ನೀಡಿತು.
ಭಗಂಡೇಶ್ವರ ದೇವಾಲಯದ ಜಾಗ ಒತ್ತುವರಿ ಮಾಡಿಲ್ಲಮಡಿಕೇರಿ, ನ.19 : ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಕೊಡಗು ಏಕೀಕರಣ ರಂಗ ತನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳಿನ ಕಂತೆಯಾಗಿದ್ದು, ಕೊಡಗು
ಪೊನ್ನಂಪೇಟೆ : ತಹಶೀಲ್ದಾರ್ ಕುಸುಮ ಅಧಿಕಾರ ಸ್ವೀಕಾರಗೋಣಿಕೊಪ್ಪಲು, ನ.19 : ಪೊನ್ನಂಪೇಟೆ ನೂತನ ತಾಲೂಕಿನ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕವಾಗಿರುವ ಎ.ಎ.ಕುಸುಮರವರು ಗುರುವಾರ ಬೆಳಿಗ್ಗೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷರು, ಸದಸ್ಯರು
ಉರ್ದು, ಕೊಡವ, ತುಳು ಭಾಷಿಕರಿಗೆ ಪ್ರಾಧಿಕಾರ ಸ್ಥಾಪಿಸಲು ಒತ್ತಾಯಬೆಂಗಳೂರು, ನ. 19: ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಬಿಜೆಪಿ ನಾಯಕರು ಜಾತಿ-ಜಾತಿ ಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಅದರ ಜೊತೆಗೆ ಭಾಷೆಯನ್ನು ಸಹ ಒಡೆಯುವ
ಕೊಡಗಿನ ಗಡಿಯಾಚೆಎನ್‍ಕೌಂಟರ್‍ನಲ್ಲಿ 4 ಉಗ್ರರು ಬಲಿ ಶ್ರೀನಗರ, ನ. 19: ಶ್ರೀನಗರ ರಾಷ್ಟ್ರೀಯ ಹೆದ್ದಾರಿ ನಾಗ್ರೊಟಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹತರಾದ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಜಿಲ್ಲಾ