ತಾ. 29ರಂದು ಜಿಲ್ಲಾಮಟ್ಟದ ಭಾವಗೀತೆ ಕಾರ್ಯಕ್ರಮಕುಶಾಲನಗರ, ನ. 22: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುಶಾಲನಗರ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಭಾವಗೀತೆ ಕಾರ್ಯಕ್ರಮ ತಾ. 29ರಂದು
ಅಧ್ಯಕ್ಷೆಯಾಗಿ ಕುಂಚ್ಚೇಟಿರ ರೇಷ್ಮಾ ಉತ್ತಪ್ಪನಾಪೆÉÇೀಕ್ಲು, ನ. 22: ನಾಪೆÉÇೀಕ್ಲು ನಾಡು ಕೋಅಪರೇಟಿವ್ ಮಹಿಳಾ ಸಮಾಜದ ಅಧ್ಯಕ್ಷೆಯಾಗಿ ರೇಷ್ಮಾ ಉತ್ತಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು. ಮಹಿಳಾ ಸಮಾಜದ ಸಭಾಂಗಣದಲ್ಲಿ ಬೊಪ್ಪಂಡ ಶೈಲಾ ಬೋಪಯ್ಯ ಅವರ
ಹೊಸ 11 ಪ್ರಕರಣಗಳು 73 ಸಕ್ರಿಯಮಡಿಕೇರಿ, ನ. 22: ಜಿಲ್ಲೆಯಲ್ಲಿ ತಾ. 22 ರಂದು ಹೊಸದಾಗಿ 11 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 84,332 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಕಾವೇರಿ ಕ್ಷೇತ್ರಕ್ಕೆ ಆಗಮ ಪಂಡಿತರ ಭೇಟಿ ಭಗ್ನಗೊಂಡ ಶಿವಲಿಂಗದ ಪರಿಶೀಲನೆಕರಿಕೆ, ನ. 21: ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಭಗ್ನಗೊಂಡು ಇನ್ನೂ ವಿಸರ್ಜಿಸಲ್ಪಡದೇ ಇರುವ ಶಿವಲಿಂಗದ ಕುರಿತಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಪ್ರಸ್ತಾಪಗೊಂಡ ಬೆನ್ನಲ್ಲೇ ಇಂದು ಮುಜರಾಯಿ
ಸೋರ್ಡ್ ಆಫ್ ಹಾನರ್ ಸಹಿತ ರಾಷ್ಟ್ರಪತಿ ಪದಕ ಗಳಿಸಿದ ವರುಣ್ ಗಣಪತಿಮಡಿಕೇರಿ, ನ. 21: ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿಯೊಂದಿಗೆ ಉತ್ತಮ ಸಾಧನೆ ತೋರಿರುವ ಕೊಡಗಿನ ಯುವ ಅಧಿಕಾರಿ ಚೋಳಂಡ ವರುಣ್ ಗಣಪತಿ, ಇದೀಗ