ಹಾಡಹಗಲೇ ಕಾಡಾನೆ ದಾಳಿ ಕಾರ್ಮಿಕನಿಗೆ ಗಾಯಪಾಲಿಬೆಟ್ಟ, ನ. 26: ಕಾರ್ಮಿಕ ವ್ಯಕ್ತಿಯೊಬ್ಬನ ಮೇಲೆ ಹಾಡಹಗಲೇ ಕಾಡಾನೆಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಚೆನ್ನಂಗಿಯಲ್ಲಿ ನಡೆದಿದೆ. ಚೆನ್ನಂಗಿ ಬಸವನಹಳ್ಳಿ ಹಾಡಿಯ ನಿವಾಸಿ ತಮ್ಮಣ್ಣ (60)
ವೀರಾಜಪೇಟೆ ಬಿಸ್ಮಿಲ್ಲಾ ಶಾವಲಿ ಕಮಿಟಿ ವಿರುದ್ಧದ ತಡೆಯಾಜ್ಞೆ ವಜಾವೀರಾಜಪೇಟೆ, ನ. 26: ವೀರಾಜಪೇಟೆಯ ಬಿಸ್ಮಿಲ್ಲಾ ಶಾವಲಿ ಕಮಿಟಿಯ ಕಟ್ಟಡ ನಿರ್ಮಾಣದ ವಿರುದ್ಧ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯದಲ್ಲಿರುವ ಪ್ರಿನ್ಸಿಪÀಲ್ ಮುನ್ಸಿಫ್ ನ್ಯಾಯಾಲಯ
ವೀರಾಜಪೇಟೆ ಬಿಸ್ಮಿಲ್ಲಾ ಶಾವಲಿ ಕಮಿಟಿ ವಿರುದ್ಧದ ತಡೆಯಾಜ್ಞೆ ವಜಾವೀರಾಜಪೇಟೆ, ನ. 26: ವೀರಾಜಪೇಟೆಯ ಬಿಸ್ಮಿಲ್ಲಾ ಶಾವಲಿ ಕಮಿಟಿಯ ಕಟ್ಟಡ ನಿರ್ಮಾಣದ ವಿರುದ್ಧ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯದಲ್ಲಿರುವ ಪ್ರಿನ್ಸಿಪÀಲ್ ಮುನ್ಸಿಫ್ ನ್ಯಾಯಾಲಯ
ಪ.ಪಂ. ಅಧ್ಯಕ್ಷ ಉಪಾಧ್ಯಕ್ಷರಿಂದ ಕಾರ್ಯಾರಂಭವೀರಾಜಪೇಟೆ, ನ. 26: ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಪಟ್ಟಣ ಪಂಚಾಯಿತಿಗಳ ಸರಕಾರದ ಮೀಸಲಾತಿಯ ತಡೆಯಾಜ್ಞೆ ಯನ್ನು ತೆರವುಗೊಳಿಸಿ ಈಗಾಗಲೇ ಆಯ್ಕೆಯಾದ ಅಭ್ಯರ್ಥಿಗಳು ಅಧಿಕಾರವನ್ನು ಮುಂದುವರೆಸ
ಕಳೆನಾಶಕ ಸೇವಿಸಿ ಆತ್ಮಹತ್ಯೆಶನಿವಾರಸಂತೆ, ನ. 26: ಕೊಡ್ಲಿಪೇಟೆ ನಿವಾಸಿ ಪಿ.ಎಸ್. ಸುರೇಶ (59) ಜೀವನದಲ್ಲಿ ಜಿಗುಪ್ಸೆಗೊಂಡು ತಾ. 20 ರಂದು ಮನೆಯಲ್ಲಿ ಕಳೆನಾಶಕ ಸೇವಿಸಿದ್ದು, ಹಾಸನ ಮಂಗಳ ಆಸ್ಪತ್ರೆಗೆ ದಾಖಲಿಸಿ,