ಹೆಲ್ಮೆಟ್ ಹಾಕದ್ದಕ್ಕೆ ದಾರಿ ಮಧ್ಯೆ ಬಡಿದರು..!? ಮಡಿಕೇರಿ, ನ. 26: ದ್ವಿಚಕ್ರ ವಾಹನ ಓಡಿಸುವ ಸಂದರ್ಭ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ತವ್ಯದಲ್ಲಿದ್ದ ಪೊಲೀಸರು ಸೇರಿ ಸಾರ್ವಜನಿಕರು ಯುವಕನೋರ್ವನಿಗೆ ದಾರಿ ಮಧ್ಯೆ ಬಡಿದಿರುವ
ಶನಿವಾರಸಂತೆಯಲ್ಲಿ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆಮುಳ್ಳೂರು, ನÀ. 26: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಶನಿವಾರಸಂತೆ ಹೋಬಳಿ (ಕೃಷ್ಣಪ್ಪ ಸ್ಥಾಪಿತ) ಶಾಖೆ ವತಿಯಿಂದ ಹಕ್ಕೋತ್ತಾಯ ಮೂಲಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರಸಂತೆ ನಾಡ
ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶಸೋಮವಾರಪೇಟೆ, ನ.26: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ
ಭಾರತ ಸಂವಿಧಾನ ಸರ್ವ ಧರ್ಮಗಳ ಶ್ರೇಷ್ಠ ಗ್ರಂಥ: ಮಲ್ಲಿಕಾರ್ಜುನ ಗೌಡಮಡಿಕೇರಿ, ನ.26: ಭಾರತದ ಪ್ರಜೆಗಳು ಎಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸಬೇಕು. ಸಮಾಜದಲ್ಲಿ ಜಾತಿ, ಧರ್ಮ ಎಂಬ ಬೇಧ ಭಾವವಿಲ್ಲದೇ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು
ಉಚಿತ ಚಿಕಿತ್ಸಾ ಸೌಲಭ್ಯಮಡಿಕೇರಿ, ನ.26: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಸಂಸ್ಥೆಯಲ್ಲಿ ಕಾರ್ಮಿಕರ ರಾಜ್ಯ ವಿಮಾ ಯೋಜನೆಯಲ್ಲಿ (ಇಎಸ್‍ಐ) ನೋಂದಣಿಯಾಗಿರುವ ವಿಮಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಈ