ಪಕ್ಷ ಸಂಘಟನೆಗೆ ಮುಖಂಡರು ಆದ್ಯತೆ ನೀಡಬೇಕು: ಜೀವಿಜಯಕುಶಾಲನಗರ, ಡಿ 15: ಪಕ್ಷದ ಸಂಘಟನೆಗೆ ಮುಖಂಡರು ಸ್ಥಳೀಯ ವಾಗಿ ಆದ್ಯತೆ ನೀಡಬೇಕಾಗಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಸಚಿವ ಬಿ.ಎ. ಜೀವಿಜಯ ಕರೆ ನೀಡಿದ್ದಾರೆ. ಕುಶಾಲನಗರದ
ಸೋಮವಾರಪೇಟೆ ತಾಲೂಕಿನ 462 ಸ್ಥಾನಗಳಿಗೆ 1488 ಅಭ್ಯರ್ಥಿಗಳುಸೋಮವಾರಪೇಟೆ, ಡಿ. 15: ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ತಾಲೂಕಿನ 40 ಗ್ರಾಮ ಪಂಚಾಯಿತಿಗಳ 462 ಸ್ಥಾನಗಳಿಗೆ 1488 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಪ್ರಮುಖ ರಾಜಕೀಯ
ಕೊಡಗು ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ. 12.25 ಲಕ್ಷ ಲಾಭಮಡಿಕೇರಿ, ಡಿ. 15: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ ಪ್ರಸ್ತುತ ವರ್ಷ ರೂ. 12.25 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.
ಕಾಕೋಟುಪರಂಬು ಶ್ರೀ ಕಾಲಭೈರವ ಉತ್ಸವವೀರಾಜಪೇಟೆ ವರದಿ, ಡಿ. 15: ವೀರಾಜಪೇಟೆ ತಾಲೂಕಿನ ಬೇತ್ರಿ ಸನಿಹದ ಶ್ರೀ ಕಾಕೋಟುಪರಂಬು ಕಾಲಭೈರವ ದೇವರ ಉತ್ಸವ ಸಂಪನ್ನ ಗೊಂಡಿತು. ಸಂಪ್ರದಾಯದಂತೆ ಧಾರ್ಮಿಕ ಕ್ರಿಯೆಯೊಂದಿಗೆ ಅಪರಾಹ್ನದ ನಂತರ
ಎಮ್ಮೆಮಾಡು ದರ್ಗಾ ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರನಾಪೋಕ್ಲು, ಡಿ. 15: ಪ್ರಮುಖ ಪವಿತ್ರ ಧಾರ್ಮಿಕ ಪುಣ್ಯಕ್ಷೇತ್ರ ಎಮ್ಮೆಮಾಡು ಗ್ರಾಮದ ದರ್ಗಾಕ್ಕೆ ತೆರಳುವ ರಸ್ತೆ ಕಾಮಗಾರಿಯು ಸ್ಥಗಿತಗೊಂಡಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸದಿದ್ದಲ್ಲಿ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು