ರಸ್ತೆ ಕಾಮಗಾರಿಗೆ ಭೂಮಿಪೂಜೆಸಿದ್ದಾಪುರ, ಫೆ. 9: ವಾಲ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಅಲ್ಲದೇ ನೆಲ್ಲಿಹುದಿಕೇರಿ ಎಂ.ಜಿ. ನೀರು ಮಿತ ಬಳಕೆಗೆ ಸಲಹೆ ವೀರಾಜಪೇಟೆ, ಫೆ. 9: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೇಸಿಗೆ ಕಾಲದಲ್ಲಿ ನೀರನ್ನು ಮಿತವಾಗಿ ಬಳಸುವುದು ಉತ್ತಮ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ ಆಯ್ಕೆಸೋಮವಾರಪೇಟೆ,ಫೆ.9: ಪ್ರತಿಷ್ಠಿತ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಲ್ಲೂರಿಕೊಪ್ಪ ಮಾದಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಎಂ. ಈಶ್ವರ್ ನೇಮಕ ಗೊಂಡಿದ್ದಾರೆ. ಸಂಘದ ಬಾಲಕ ಆಕಸ್ಮಿಕ ಸಾವುಕಣಿವೆ, ಫೆ. 9: ಕೂಡ್ಲೂರು ಶಾಲೆಯ ಬಳಿ ಕಲ್ಲುಕೋರೆಯಲ್ಲಿ ಕೈಕಾಲು ತೊಳೆಯುವ ವೇಳೆ ಬಾಲಕನೊಬ್ಬ ಆಕಸ್ಮಿಕ ಸಾವಿಗೀಡಾಗಿರುವ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಕುಶಾಲನಗರದ ಸುಂದರನಗರ ನಿವಾಸಿ ಹಾಗೂ ಭದ್ರಕಾಳಿ ಪ್ರತಿಷ್ಠಾಪನೋತ್ಸವಸುಂಟಿಕೊಪ್ಪ, ಫೆ. 9: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 27, 28, 29 ರಂದು ನಡೆಯಲಿದೆ. ತಾ. 27 ರಂದು ರಾತ್ರಿ
ರಸ್ತೆ ಕಾಮಗಾರಿಗೆ ಭೂಮಿಪೂಜೆಸಿದ್ದಾಪುರ, ಫೆ. 9: ವಾಲ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಅಲ್ಲದೇ ನೆಲ್ಲಿಹುದಿಕೇರಿ ಎಂ.ಜಿ.
ನೀರು ಮಿತ ಬಳಕೆಗೆ ಸಲಹೆ ವೀರಾಜಪೇಟೆ, ಫೆ. 9: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೇಸಿಗೆ ಕಾಲದಲ್ಲಿ ನೀರನ್ನು ಮಿತವಾಗಿ ಬಳಸುವುದು ಉತ್ತಮ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್
ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ ಆಯ್ಕೆಸೋಮವಾರಪೇಟೆ,ಫೆ.9: ಪ್ರತಿಷ್ಠಿತ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಲ್ಲೂರಿಕೊಪ್ಪ ಮಾದಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಎಂ. ಈಶ್ವರ್ ನೇಮಕ ಗೊಂಡಿದ್ದಾರೆ. ಸಂಘದ
ಬಾಲಕ ಆಕಸ್ಮಿಕ ಸಾವುಕಣಿವೆ, ಫೆ. 9: ಕೂಡ್ಲೂರು ಶಾಲೆಯ ಬಳಿ ಕಲ್ಲುಕೋರೆಯಲ್ಲಿ ಕೈಕಾಲು ತೊಳೆಯುವ ವೇಳೆ ಬಾಲಕನೊಬ್ಬ ಆಕಸ್ಮಿಕ ಸಾವಿಗೀಡಾಗಿರುವ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಕುಶಾಲನಗರದ ಸುಂದರನಗರ ನಿವಾಸಿ ಹಾಗೂ
ಭದ್ರಕಾಳಿ ಪ್ರತಿಷ್ಠಾಪನೋತ್ಸವಸುಂಟಿಕೊಪ್ಪ, ಫೆ. 9: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 27, 28, 29 ರಂದು ನಡೆಯಲಿದೆ. ತಾ. 27 ರಂದು ರಾತ್ರಿ