ಉತ್ತಮ ಪರಿಸರ ನಿರ್ಮಾಣ ಧ್ಯೇಯವಾಗಲಿ: ಬಾಚರಣಿಯಂಡ ಅಪ್ಪಣ್ಣಕುಶಾಲನಗರ, ಸೆ. 28: ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಹೊಣೆಯೊಂದಿಗೆ ಉತ್ತಮ ಪರಿಸರ ನಿರ್ಮಾಣ ಪ್ರತಿಯೊಬ್ಬರ ಧ್ಯೇಯ ವಾಗಬೇಕಾಗಿದೆ ಎಂದು ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿ ಯಂಡ
ಸುದರ್ಶನ್ ನಾಯ್ಡು ನಿಧನಕ್ಕೆ ಶ್ರದ್ಧಾಂಜಲಿಸುಂಟಿಕೊಪ್ಪ, ಸೆ. 28: ಇಲ್ಲಿನ ಶ್ರೀ ರಾಮ ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಸುಂಟಿಕೊಪ್ಪ ವರ್ತಕರ ಸಂಘದ ಮಾಜಿ ಅಧ್ಯಕ್ಷ ಆಗಿದ್ದ ಆರ್. ಸುದರ್ಶನ್ ನಾಯ್ಡು ಇತ್ತೀಚಿಗೆ
ಜಮಾಬಂದಿ ಸಭೆ ಮಡಿಕೇರಿ, ಸೆ. 28: ಮರಗೋಡು ಗ್ರಾ.ಪಂ.ಯ 2019-20ನೇ ಸಾಲಿನ ಜಮಾಬಂದಿ ಸಭೆ ಮತ್ತು ಸಾಮಾಜಿಕ ಪರಿಶೋಧನಾ ಸಭೆ ತಾ. 29 ರಂದು ಅಪರಾಹ್ನ 2 ಗಂಟೆಗೆ ಗ್ರಾ.
ವಿವಿಧ ಅಂಗನವಾಡಿ ಕೇಂದ್ರಗಳ ಪೆÇೀಷಣ್ ಅಭಿಯಾನಕೊಡ್ಲಿಪೇಟೆ, ಸೆ.18:ಕಲ್ಲಳ್ಳಿ, ದೊಡ್ಡಕೊಡ್ಲಿ, ಕಿರಿಕೊಡ್ಲಿ, ಹಂಪಾಪುರ, ನವಗ್ರಾಮ ಮಸೀದಿ ಬೀದಿಯ ಅಂಗನವಾಡಿಗಳು ಸಂಯುಕ್ತವಾಗಿ ಕಲ್ಲಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಪೆÇೀಷಣ್ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೊಡ್ಲಿಪೇಟೆ ಗ್ರಾ. ಪಂ. ಅಭಿವೃದ್ಧಿ
ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿಸಿ ಸಿ.ಕೆ.ಬೋಪಣ್ಣಗೋಣಿಕೊಪ್ಪಲು, ಸೆ.28: ಹಲವು ಸಮಯದ ನಂತರ ಗೋಣಿಕೊಪ್ಪಲುವಿನ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಂಚಾಯ್ತಿಯ ಸಮಸ್ಯೆಗಳ