೧.೪೦ ಕೋಟಿ ವೆಚ್ಚದಲ್ಲಿ ತಾಲೂಕು ಕಚೇರಿ ಕಟ್ಟಡ ನವೀಕರಣಕ್ಕೆ ರಂಜನ್ ಚಾಲನೆಸೋಮವಾರಪೇಟೆ, ಜ. ೨: ಕಳೆದ ೨ ದಶಕದಿಂದ ಸುಣ್ಣ ಬಣ್ಣ ಕಾಣದೇ ಶಿಥಿಲಾವಸ್ಥೆಗೆ ತಲುಪಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿಗೆ ಸರ್ಕಾರದಿಂದ ರೂ. ೧.೪೦
ಬ್ಯಾಡ್ಮಿಂಟನ್ ಪಂದ್ಯಾವಳಿ ವಿಜೇತರುಮಡಿಕೇರಿ, ಜ. ೨: ಕಾರುಗುಂದ ವಲಯ ಬ್ಯಾಡ್‌ಮಿಂಟನ್ ಪಂದ್ಯಾವಳಿಯನ್ನು ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯಲ್ಲಿ ನಡೆಸಲಾಯಿತು. ತಾ. ೨೫ ರಿಂದ ತಾ. ೨೭ ರವರೆಗೆ ಏರ್ಪಡಿಸಲಾಗಿದ್ದ ಟೂರ್ನಿಯಲ್ಲಿ ಮುಖ್ಯ
ಚುನಾಯಿತರಿಗೆ ಅಭಿನಂದನಾ ಸಭೆಗ್ರಾಮಾಭಿವೃದ್ಧಿಗೆ ಕೆಲಸ ಮಾಡುವಂತೆ ಜಿ.ಟಿ. ದೇವೇಗೌಡ ಕರೆ ಶನಿವಾರಸಂತೆ, ಜ. ೨: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳಿಗೆ ಕಾಂಗ್ರೆಸ್ ನಾಯಕರಾದ ಚಂದ್ರಮೌಳಿ ನೇತೃತ್ವದಲ್ಲಿ ಖಾಸಗಿ ಅತಿಥಿ
ಪತ್ರಕರ್ತನ ಮೇಲೆ ಹಲ್ಲೆ: ದೂರು ದಾಖಲುಕುಶಾಲನಗರ, ಜ. ೨: ಕ್ಷÄಲ್ಲಕ ಕಾರಣದ ನೆಪವೊಡ್ಡಿ ಕುಶಾಲನಗರದಲ್ಲಿ ಪತ್ರಕರ್ತರೊಬ್ಬರ ಮೇಲೆ ತೀವ್ರ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ. ರಾಜ್ಯಮಟ್ಟದ ಪತ್ರಿಕೆಯೊಂದರ ಜಿಲ್ಲಾ ವರದಿಗಾರರಾದ ಸುನೀಲ್ ಪೊನ್ನೆಟ್ಟಿ
ರೂ. ೫ ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಕೂಡಿಗೆ, ಜ. ೨: ಕುಶಾಲನಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಶಾಸಕರ ಅನುದಾನ ಮತ್ತು ವಿವಿಧ ಪಾಕೇಜ್ ಯೋಜನೆಯ ಅಡಿಯಲ್ಲಿ ರೂ ೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ