ಸುಂದರ ಪರಿಸರದಲ್ಲಿ ಕನ್ನಡ ಸಿನಿಮಾ ಚಿತ್ರೀಕರಣ*ಗೋಣಿಕೊಪ್ಪಲು, ಸೆ. 29: ಕೊಡಗಿನ ಹೊಸಮುಖ ಪ್ರತಿಭೆಗಳೆ ಅಧಿಕವಿರುವ ಸುಮಾರು ರೂ.2 ಕೋಟಿ ವೆಚ್ಚದ ಕನ್ನಡ ಚಲನಚಿತ್ರದ ಹೊರಾಂಗಣ ಚಿತ್ರೀಕರಣ ಅಬ್ಬರದ ಪ್ರಚಾರವಿಲ್ಲದೆ ಜಿಲ್ಲೆಯ ಸುಂದರ ಪರಿಸರದಲ್ಲಿ
ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರ್ಪಡೆಗೊಳಿಸದಿರಲು ಮನವಿ*ಗೋಣಿಕೊಪ್ಪಲು, ಸೆ. 29 : ತಿತಿಮತಿ, ನೋಕ್ಯ, ಭದ್ರಗೋಳ, ಸುಳುಗೋಡು ಮೊದಲಾದ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರ್ಪಡೆಗೊಳಿಸಬೇಕು ಎಂದು ಸ್ವಯಂ ಸೇವಾಸಂಸ್ಥೆಗಳ
ಹೊರಗುತ್ತಿಗೆ ನೌಕರರನ್ನು ನೇರವೇತನಕ್ಕೆ ಒಳಪಡಿಸುವಂತೆ ಒತ್ತಾಯಮಡಿಕೇರಿ, ಸೆ. 29: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಹಾಗೂ ವಾಟರ್‍ಮೆನ್‍ಗಳಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರವೇತನ ಜಾರಿಗೊಳಿಸುವಂತೆ ತಾ.28ರಂದು ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ,
ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಮಡಿಕೇರಿ, ಸೆ.29: ಮಂಗಳೂರಿನ ‘ಫಾತರ್ ಮುಲ್ಲರ್’ ಆಸ್ಪತ್ರೆಯಲ್ಲಿ ಉಚಿತ ಸೀಳು ತುಟಿ ಹಾಗೂ ಅಂಗುಳ ಶಸ್ತ್ರಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ. ಅ.1ರಿಂದ 10ರವರೆಗೆ ಶಿಬಿರ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ
ಜಮಾಬಂದಿ ಸಭೆಮಡಿಕೇರಿ, ಸೆ. 29: ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯ ಜಮಾಬಂದಿ ಸಭೆ ಅ. 5 ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯಿತಿ ಆಡಳಿತಾಧಿಕಾರಿ ಶಿವಮೂರ್ತಿ ಪಿ. ಅವರ ಅಧ್ಯಕ್ಷತೆ