ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಲಾಂಛನ ಬಿಡುಗಡೆಗೋಣಿಕೊಪ್ಪಲು, ಫೆ. 3: ಅಖಿಲ ಅಮ್ಮ ಕೊಡವ ಕುಟುಂಬಸ್ಥರ ನಡುವೆ ನಡೆಯುವ 6ನೇ ವರ್ಷದ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಲಾಂಛನವನ್ನು ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆಗೊಳಿಸಿದರು. ಗೋಣಿಕೊಪ್ಪಲುಕೂರ್ಗ್ ವಿಲೇಜ್ ರವಿ ಚಂಗಪ್ಪ ಅರ್ಜಿ ವಜಾಮಡಿಕೇರಿ, ಫೆ. 3: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿ ನಿರ್ಮಾಣವಾಗುತ್ತಿರುವ ‘ಕೂರ್ಗ್ ವಿಲೇಜ್’ ಪ್ರವಾಸಿ ಯೋಜನೆಗೆ ಸಂಬಂಧಿಸಿದಂತೆ ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ ಅವರುಫಲಪುಷ್ಪ ಪ್ರದರ್ಶನದಲ್ಲಿ ಮಮತೆಯ ಮಾರುಕಟ್ಟೆಮಡಿಕೇರಿ, ಫೆ. 3: ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ತಾ.7,8,9 ಹಾಗೂ 10 ರಂದು ನಗರದ ರಾಜಾಸೀಟಿನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಜಿಲ್ಲಾಡಳಿತ, ಶಿಸ್ತುಬದ್ಧ ಜೀವನದ ಅಗತ್ಯ !ಇವತ್ತು ನಮಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ. ಆರೋಗ್ಯ ಇದ್ದರಷ್ಟೇ ದುಡಿಯಲು ಸಾಧ್ಯ. ದುಡಿದರಷ್ಟೆ ಒಂದಷ್ಟು ಸಂಪಾದಿಸಲು ಸಾಧ್ಯ. ಸಂಪಾದಿಸಿದರೆ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡು ಜೀವನ ಸಾಗಿಸಬಹುದಾಗಿದೆ. ‘ಎಲ್ಲಿಗೆ ಪಯಣ ಯಾವುದೋ ದಾರಿ’ಕಿರಣಸೂರ್ಯ ನಿರ್ದೇಶನದ ಪ್ರಥಮ ಕನ್ನಡ ಚಲನಚಿತ್ರ ‘‘ಎಲ್ಲಿಗೆ ಪಯಣ ಯಾವುದೋ ದಾರಿ’’ ಇದೀಗ ವೀರಾಜಪೇಟೆ ಪರಿಸರದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ವೀರಾಜಪೇಟೆಯ ಛಾಯಾಗ್ರಾಹಕ ಗೌತಮ್ ಮನು ಅವರು ಚಿತ್ರೀಕರಣ ಮಾಡುತ್ತಿದ್ದು,
ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಲಾಂಛನ ಬಿಡುಗಡೆಗೋಣಿಕೊಪ್ಪಲು, ಫೆ. 3: ಅಖಿಲ ಅಮ್ಮ ಕೊಡವ ಕುಟುಂಬಸ್ಥರ ನಡುವೆ ನಡೆಯುವ 6ನೇ ವರ್ಷದ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಲಾಂಛನವನ್ನು ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆಗೊಳಿಸಿದರು. ಗೋಣಿಕೊಪ್ಪಲು
ಕೂರ್ಗ್ ವಿಲೇಜ್ ರವಿ ಚಂಗಪ್ಪ ಅರ್ಜಿ ವಜಾಮಡಿಕೇರಿ, ಫೆ. 3: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿ ನಿರ್ಮಾಣವಾಗುತ್ತಿರುವ ‘ಕೂರ್ಗ್ ವಿಲೇಜ್’ ಪ್ರವಾಸಿ ಯೋಜನೆಗೆ ಸಂಬಂಧಿಸಿದಂತೆ ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ ಅವರು
ಫಲಪುಷ್ಪ ಪ್ರದರ್ಶನದಲ್ಲಿ ಮಮತೆಯ ಮಾರುಕಟ್ಟೆಮಡಿಕೇರಿ, ಫೆ. 3: ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ತಾ.7,8,9 ಹಾಗೂ 10 ರಂದು ನಗರದ ರಾಜಾಸೀಟಿನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಜಿಲ್ಲಾಡಳಿತ,
ಶಿಸ್ತುಬದ್ಧ ಜೀವನದ ಅಗತ್ಯ !ಇವತ್ತು ನಮಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ. ಆರೋಗ್ಯ ಇದ್ದರಷ್ಟೇ ದುಡಿಯಲು ಸಾಧ್ಯ. ದುಡಿದರಷ್ಟೆ ಒಂದಷ್ಟು ಸಂಪಾದಿಸಲು ಸಾಧ್ಯ. ಸಂಪಾದಿಸಿದರೆ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡು ಜೀವನ ಸಾಗಿಸಬಹುದಾಗಿದೆ.
‘ಎಲ್ಲಿಗೆ ಪಯಣ ಯಾವುದೋ ದಾರಿ’ಕಿರಣಸೂರ್ಯ ನಿರ್ದೇಶನದ ಪ್ರಥಮ ಕನ್ನಡ ಚಲನಚಿತ್ರ ‘‘ಎಲ್ಲಿಗೆ ಪಯಣ ಯಾವುದೋ ದಾರಿ’’ ಇದೀಗ ವೀರಾಜಪೇಟೆ ಪರಿಸರದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ವೀರಾಜಪೇಟೆಯ ಛಾಯಾಗ್ರಾಹಕ ಗೌತಮ್ ಮನು ಅವರು ಚಿತ್ರೀಕರಣ ಮಾಡುತ್ತಿದ್ದು,