ಬಿಜೆಪಿ ಮುಖಂಡ ಮಾಜಿ ಐ.ಟಿ. ಅಧಿಕಾರಿ ವಿರುದ್ಧ ಪ್ರಕರಣಮಡಿಕೇರಿ, ನ. 18: ಗುಜರಾತ್‍ನ ಸೂರತ್ ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಐ.ಟಿ. ಅಧಿಕಾರಿ ಪಿ.ವಿ.ಎಸ್. ಶರ್ಮಾ ಎಂಬವರು ನಡೆಸಿದ್ದಾರೆ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂರತ್‍ನಲ್ಲಿ
ಕೊಡವ ವಿದ್ಯಾನಿಧಿಯಿಂದ ರೂ. 47.43 ಲಕ್ಷ ವಿದ್ಯಾರ್ಥಿ ವೇತನಮಡಿಕೇರಿ, ನ. 18: ಪ್ರಸ್ತುತದ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಸಾಧನೆ ಅತ್ಯಂತ ಮಹತ್ವದ್ದಾಗಿದ್ದು ಇದಕ್ಕೆ ವಿಶೇಷ ಒತ್ತು ನೀಡುತ್ತಿರುವ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ಮೂಲಕ
ಮೀನುಗಾರಿಕೆ ಉಪನಿರ್ದೇಶಕರಾಗಿ ಬಡ್ತಿಮಡಿಕೇರಿ, ನ. 18: ಮಂಡ್ಯ ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾಗಿ ಜಿಲ್ಲೆಯ ಕಲ್ಲೇಂಗಡ ಬಬಿನ್ ಬೋಪಣ್ಣ ಬಡ್ತಿ ಹೊಂದಿದ್ದಾರೆ. 2017ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ
ತಲಕಾವೇರಿಯಿಂದ ಆಭರಣಭಾಗಮಂಡಲ, ನ. 18: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ತೊಡಿಸಲಾಗಿದ್ದ ಆಭರಣವನ್ನು ಇದೀಗ ಜಾತ್ರೆ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮರಳಿ ಕೊಂಡೊಯ್ಯಲಾಯಿತು. ಸಂಪ್ರದಾಯದಂತೆ ತಲಕಾವೇರಿ
ಅಸೋಸಿಯೇಷನ್ಗೆ ಆಯ್ಕೆಮಡಿಕೇರಿ, ನ. 18: ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಎಸ್. ಅಪ್ಪದುರೈ, ಉಪಾಧ್ಯಕ್ಷರಾಗಿ ಎನ್. ರಾಮನಾಥನ್ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಮಹೇಶ್ ಶಶಿಧರ್, ಎ. ಅರವಿಂದ್ ರಾವ್, ಯಶವಂತ್