ಕೊರೊನಾ ವಾರಿಯರ್ಸ್ಗೆ ಸನ್ಮಾನನಾಪೆÇೀಕ್ಲು, ಜು. 8: ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ರೋಗದ ಬಗ್ಗೆ ಮನೆ ಮನೆಗೆ ತೆರಳಿ ಸೋಂಕು ತಡೆಗಟ್ಟಲು ಶ್ರಮಿಸಿ ಜಾಗೃತಿ ಮೂಡಿಸಿದ
ಚೇಂಬರ್ನಿಂದ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿಗೆ ಸನ್ಮಾನಮಡಿಕೇರಿ, ಜು.8: ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜನಪರ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ಮಡಿಕೇರಿ
ಮೃತ ವ್ಯಕ್ತಿ ಮಾದಪ್ಪಮಡಿಕೇರಿ, ಜು. 8: ನಿನ್ನೆ ದಿನ ಬೇತ್ರಿ ಕಾವೇರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಶ್ರೀಮಂಗಲ ನಾಲ್ಕೇರಿ ಗ್ರಾಮದ ಎ.ಸಿ. ಮಾದಪ್ಪ ಎಂದು ಪತ್ತೆಯಾಗಿದೆ.
ಗುಂಡಿಬಿದ್ದ ರಸ್ತೆಗೆ ತಾತ್ಕಾಲಿಕ ದುರಸ್ತಿಕೂಡಿಗೆ, ಜು. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ರಸ್ತೆಯ ಆನೆಕರೆ ಮಾರ್ಗವಾಗಿ ಹೋಗುವ ರಸ್ತೆಯು ಗುಂಡಿಬಿದ್ದು ಕೆಸರುಮಯವಾಗಿದ್ದ
ಕೊಡಗು ಜಿಲ್ಲಾ ಬಿ.ಜೆ.ಪಿ.ಗೆ ಆಯ್ಕೆಮಡಿಕೇರಿ, ಜು. 8: ಕೊಡಗು ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷ ರಾಬಿನ್ ನೇಮಕಗೊಳಿಸಿದ್ದಾರೆ. ಉಪಾಧ್ಯಕ್ಷರುಗಳಾಗಿ ಟಿ.ವಿ. ಕಿಶೋರ್‍ಕುಮಾರ್, ವಿ.ಕೆ. ಲೋಕೇಶ್, ಭರತ್ ಎಸ್.ಬಿ., ಬಿ.ಕೆ. ಅರುಣ್‍ಕುಮಾರ್, ಮಹೇಶ್‍ಗಣಪತಿ,