ಇಂದು ಬಂದ್ಗೆ ರೈತ ಸಂಘ ಕರೆ ಗೋಣಿಕೊಪ್ಪಲು, ಡಿ. 7: ಭಾರತದಾದ್ಯಂತ ಅಖಿಲ ಭಾರತ ಕಿಸಾನ್ ಘಟಕವು ಬಂದ್‍ಗೆ ಕರೆ ನೀಡಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಕೂಡ ರೈತರು ಸ್ವಯಂಘೋಷಿತ ಬಂದ್ ನಡೆಸುವ ಮೂಲಕ
ಕಸ ಎಸೆದವರಿಗೆ ರೂ. 1,000 ದಂಡಚೆಟ್ಟಳ್ಳಿ, ಡಿ. 7: ಮಡಿಕೇರಿ ಸಮೀಪದ ಕಡಗದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾಕ್ಟಿವಾದಲ್ಲಿ ಬಂದ ಯುವಕನೊಬ್ಬ ಸಮೀಪದ ಹೋಂಸ್ಟೇಯ ತರಕಾರಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೋರಿಯೊಳೆಗೆ ಎಸೆದು ತೆರಳುತ್ತಿದ್ದ.
ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನರಾರಂಭಸೋಮವಾರಪೇಟೆ, ಡಿ.7: ಕೊರೊನಾ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ನಗರಳ್ಳಿ-ಕೂತಿ-ತೋಳೂರುಶೆಟ್ಟಳ್ಳಿ ಮಾರ್ಗದ ಸರಕಾರಿ ಬಸ್ ಸಂಚಾರ ಪುನರಾರಂಭಗೊಂಡಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪ್ರಮುಖ ಗ್ರಾಮಗಳಾದ ನಗರಳ್ಳಿ, ಕೂತಿ, ಇನಕನಳ್ಳಿ, ತೋಳೂರುಶೆಟ್ಟಳ್ಳಿ
ಇಂದು ಅಧಿಕಾರಿಗಳೊಂದಿಗೆ ಸಭೆಸೋಮವಾರಪೇಟೆ,ಡಿ.7: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತಾ. 8ರಂದು (ಇಂದು) ಪ.ಪಂ. ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಲಿದೆ ಎಂದು ಮುಖ್ಯಾಧಿಕಾರಿ
ಅಕ್ರಮ ಮದ್ಯ ವಶಮಡಿಕೇರಿ, ಡಿ. 7: ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಭಾನುವಾರ ಕುಶಾಲನಗರ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಇನ್ನೋವಾ ಕ್ರಿಸ್ತ ವಾಹನದಲ್ಲಿ (ಕೆಎ. 45 ಎಂ.5216) ಅಕ್ರಮವಾಗಿ